ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸುಮಾರು 11 ಅಡಿ ಎತ್ತರದ ಪ್ರತಿಮೆಯನ್ನು ನೆಹರೂ ಮೈದಾನಕ್ಕೆ ತರಲಾಯಿತು. ಪ್ರತಿಮೆ ಅನಾವರಣಕ್ಕೂ ಮೊದಲು ಹಿಂದೂಪರದ ಖ್ಯಾತ ಆಗಮಿಕರಾದ ಆನಂದಶರ್ಮ ಮತ್ತು ತಂಡದವರಿಂದ ಗಣಪತಿ ಹೋಮ, ನವಗ್ರಹಹೋಮ, ಸುದರ್ಶನಹೋಮ, ಸಹಸ್ರಮೋದಕ ಹೋಮ ಹಾಗೂ ಪೂರ್ಣಾಹುತಿ ಪೂಜೆ ನಡೆಯಿತು.