<p>ಹಿರಿಯೂರು: ತಾಲ್ಲೂಕಿನ ಯರಬಳ್ಳಿಯಲ್ಲಿ ಗುರುವಾರ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಯ ಜಲ್ದಿ ಉತ್ಸವ ಹಾಗೂ ಮೆರವಣಿಗೆ ನಡೆಯಿತು.</p>.<p>ಜಾತ್ರೆಯ ಅಂಗವಾಗಿ ದೇವಿಯನ್ನು ಹೊಳೆಗೆ ಕರೆದೊಯ್ದ ನೂರಾರು ಭಕ್ತರು ಗಂಗಾಪೂಜೆ<br />ನೆರವೇರಿಸಿದರು.</p>.<p>ಮೇ 13ರಂದು ಬೇವಿನ ಸೀರೆ, ಆರತಿ, ಮೇ 14ರಂದು ವಿಶೇಷ ಸೇವಾಪೂಜೆ, ಮೇ 15ರಂದು ಒಂದನೇ ಸಿಡಿ ಉತ್ಸವ, ಮೇ 16ರಂದು ಕೊನೇ ಸಿಡಿ ಉತ್ಸವ ಮತ್ತು ಗಾವು ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯೂರು: ತಾಲ್ಲೂಕಿನ ಯರಬಳ್ಳಿಯಲ್ಲಿ ಗುರುವಾರ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಯ ಜಲ್ದಿ ಉತ್ಸವ ಹಾಗೂ ಮೆರವಣಿಗೆ ನಡೆಯಿತು.</p>.<p>ಜಾತ್ರೆಯ ಅಂಗವಾಗಿ ದೇವಿಯನ್ನು ಹೊಳೆಗೆ ಕರೆದೊಯ್ದ ನೂರಾರು ಭಕ್ತರು ಗಂಗಾಪೂಜೆ<br />ನೆರವೇರಿಸಿದರು.</p>.<p>ಮೇ 13ರಂದು ಬೇವಿನ ಸೀರೆ, ಆರತಿ, ಮೇ 14ರಂದು ವಿಶೇಷ ಸೇವಾಪೂಜೆ, ಮೇ 15ರಂದು ಒಂದನೇ ಸಿಡಿ ಉತ್ಸವ, ಮೇ 16ರಂದು ಕೊನೇ ಸಿಡಿ ಉತ್ಸವ ಮತ್ತು ಗಾವು ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>