ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಮ್ಮದೇವಿ ಉತ್ಸವ: ಗಮನ ಸೆಳೆದ ಮೆರವಣಿಗೆ

Last Updated 13 ಮೇ 2022, 2:34 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಯರಬಳ್ಳಿಯಲ್ಲಿ ಗುರುವಾರ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಯ ಜಲ್ದಿ ಉತ್ಸವ ಹಾಗೂ ಮೆರವಣಿಗೆ ನಡೆಯಿತು.

ಜಾತ್ರೆಯ ಅಂಗವಾಗಿ ದೇವಿಯನ್ನು ಹೊಳೆಗೆ ಕರೆದೊಯ್ದ ನೂರಾರು ಭಕ್ತರು ಗಂಗಾಪೂಜೆ
ನೆರವೇರಿಸಿದರು.

ಮೇ 13ರಂದು ಬೇವಿನ ಸೀರೆ, ಆರತಿ, ಮೇ 14ರಂದು ವಿಶೇಷ ಸೇವಾಪೂಜೆ, ಮೇ 15ರಂದು ಒಂದನೇ ಸಿಡಿ ಉತ್ಸವ, ಮೇ 16ರಂದು ಕೊನೇ ಸಿಡಿ ಉತ್ಸವ ಮತ್ತು ಗಾವು ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT