ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ಶಾಲೆ ಮುಂದೆ ಗಣಿ ಲಾರಿಗಳ ಸಾಲು; ಆಕ್ರೋಶ

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಆಂಬುಲೆನ್ಸ್‌, ಸ್ಕೂಲ್‌ ಬಸ್‌; ಪೊಲೀಸರ ಮೇಲೆ ಅನುಮಾನ
Published : 18 ಅಕ್ಟೋಬರ್ 2025, 7:34 IST
Last Updated : 18 ಅಕ್ಟೋಬರ್ 2025, 7:34 IST
ಫಾಲೋ ಮಾಡಿ
Comments
ಸಾಲುಗಟ್ಟಿ ನಿಂತಿದ್ದ ಗಣಿ ಲಾರಿಗಳು
ಸಾಲುಗಟ್ಟಿ ನಿಂತಿದ್ದ ಗಣಿ ಲಾರಿಗಳು
ಡೀಸೆಲ್‌ ಹಾಕದಿರಲು ಆಗ್ರಹ
ಸಾರ್ವಜನಿಕರು ಈ ವೇಳೆ ಚಳ್ಳಕೆರೆ ಗೇಟ್‌ನಲ್ಲಿರುವ ಪೆಟ್ರೋಲ್‌ ಬಂಕ್‌ ಮಾಲೀಕರ ವಿರುದ್ಧವೂ ಕಿಡಿಕಾರಿದರು. ಗಣಿ ಲಾರಿಗಳಿಗೆ ಡೀಸೆಲ್‌ ಹಾಕಬಾರದು. ಟ್ರಾಫಿಕ್‌ ಜಾಮ್‌ ಮಾಡಿ ಡೀಸೆಲ್‌ ಹಾಕಬೇಕಾ? ಮತ್ತೊಮ್ಮೆ ಗಣಿ ಲಾರಿಗಳಿಗೆ ಡೀಸೆಲ್‌ ಹಾಕಿದರೆ ಬಂಕ್‌ನ ಲೈಸೆನ್ಸ್‌ ರದ್ದು ಮಾಡಬೇಕು ಎಂದು ಅನೇಕರು ಸರ್ಕಾರವನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT