ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ: ಕಳಪೆ ಫಲಿತಾಂಶದ ಕಳಂಕ ತೊಳೆಯಲು ಕಸರತ್ತು

26 ಅಂಶದ ಕಾರ್ಯಕ್ರಮ ಜಾರಿ; ರಜೆ ದಿನದಲ್ಲೂ ವಿಶೇಷ ತರಗತಿ
Published : 3 ಸೆಪ್ಟೆಂಬರ್ 2025, 5:05 IST
Last Updated : 3 ಸೆಪ್ಟೆಂಬರ್ 2025, 5:05 IST
ಫಾಲೋ ಮಾಡಿ
Comments
ಕಳಪೆ ಫಲಿತಾಂಶದಿಂದ ಹೊರಬರಲು 26 ಅಂಶದ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲಾಗಿದೆ. ಮುಖ್ಯ ಪರೀಕ್ಷೆ ಮಾದರಿಯಲ್ಲಿ ತರಗತಿಯ ಪರೀಕ್ಷೆ ನಡೆಸಲಾಗುತ್ತಿದೆ. ವಿಶೇಷ ಕಾರ್ಯಾಗಾರ ನಡೆಸಲಾಗಿದೆ
ಕೆ.ತಿಮ್ಮಯ್ಯ ಉಪ ನಿರ್ದೇಶಕ ಪದವಿಪೂರ್ವ ಶಿಕ್ಷಣ ಇಲಾಖೆ
ಫಲಿತಾಂಶ ಸುಧಾರಣೆಗೆ ಇಲಾಖೆ ಸೂಚಿಸಿದ ಪ್ರತಿ ಅಂಶಗಳನ್ನು ಕಾಲೇಜುಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ವಿಶೇಷ ತರಗತಿ ನಡೆಸಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲಗುತ್ತಿದೆ
ಪಿ.ಎಂ.ಜಿ.ರಾಜೇಶ್‌ ಅಧ್ಯಕ್ಷ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT