‘ಕೆರೆಗಳಿಗೆ ಅರ್ಧದಷ್ಟು ನೀರು ತುಂಬಿಸುವಂತೆ ನಿರ್ಧಾರವಾಗಿದೆ. ಒಂದು ವೇಳೆ ಆಯಾ ತಾಲ್ಲೂಕುಗಳ ಕೆರೆಗೆ ಅಷ್ಟು ಪ್ರಮಾಣದ ನೀರು ತುಂಬಿಸಲು ಸಾಧ್ಯವಾಗದೇ ಇದ್ದರೆ ಹಂಚಿಕೆ ಪ್ರಮಾಣ ಕಡಿಮೆ ಮಾಡಬೇಕಾಗುತ್ತದೆ. ಜತೆಗೆ ನೀರು ತುಂಬಿಸುವ ಮುನ್ನವೇ ಕೆರೆಗಳನ್ನು ಸುಸ್ಥಿಯಲ್ಲಿಡಲು ಅಗತ್ಯ ಕ್ರಮ ಜರುಗಿಸಬೇಕು. ಒತ್ತುವರಿಯಾಗಿರುವ ಕೆರೆಗಳನ್ನೂ ತೆರವುಗೊಳಿಸಬೇಕು’ ಎಂದು ಹೇಳಿದರು.