<p><strong>ಚಿತ್ರದುರ್ಗ</strong>: ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಶನಿವಾರ ಸಮಾರೋಪಗೊಂಡಿತು.</p>.<p>ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳ ವಿವರ ಇಂತಿದೆ.</p>.<p>ಕನ್ನಡ ಭಾಷಣ: ಅನುಷಾ ಹಿರೇಮಠ, ಕೆಆರ್ಸಿಆರ್ಎಸ್, ಜಕ್ಕನಕಟ್ಟೆ, ಹಾವೇರಿ –ಪ್ರಥಮ, ವಿ.ಎಸ್.ಶ್ರೀಶಾ, ಶುಂಠಿಕೊಪ್ಪನಾಡು ಶಾಲೆ, ಕೊಡಗು– ದ್ವಿತೀಯ, ಎಂ.ಮಹೇಶ್, ಸರ್ಕಾರಿ ಪ್ರೌಢಶಾಲೆ, ದೇವಲಾಪುರ, ಮೈಸೂರು– ತೃತೀಯ.</p>.<p>ಇಂಗ್ಲಿಷ್ ಭಾಷಣ: ಬಿ. ಕಾವ್ಯಾ, ಜ್ಞಾನವಾಹಿನಿ ಪ್ರೌಢಶಾಲೆ, ಕೊಪ್ಪ, ಚಿಕ್ಕಮಗಳೂರು–ಪ್ರಥಮ, ಎಂ.ಡಿ.ಸಿಂಚನಾ, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ, ಶಿಕಾರಿಪುರ, ಶಿವಮೊಗ್ಗ –ದ್ವಿತೀಯ, ಲೋಹಿತ್ ಹೆಗಡೆ, ಶಿರಸಿ, ಉತ್ತರ ಕನ್ನಡ– ತೃತೀಯ.</p>.<p>ಹಿಂದಿ ಭಾಷಣ: ಶ್ರೀಯಾ ಶಿಧರ ಭಟ್ಟ, ಸರ್ಕಾರಿ ಪ್ರೌಢಶಾಲೆ, ಚಿಸಗೊಡೆ, ಶಿರಸಿ–ಪ್ರಥಮ, ಪರ್ವಿನ್ ನಾಝ್, ಕಾನ್ವೆಂಟ್ ಸ್ಕೂಲ್, ಹುಬ್ಬಳ್ಳಿ–ದ್ವಿತೀಯ, ಬಿ.ಸಿ.ಅವನಿಕಾ, ಸೇಂಟ್ ಮೈಕಲ್ ಶಾಲೆ, ಮಡಿಕೇರಿ–ತೃತೀಯ.</p>.<p>ಸಂಸ್ಕೃತ ಭಾಷಣ: ಜಿ.ಬಿ.ಧನ್ಯಾ, ಸಾರ್ವಭೌಮ ಗುರುಕುಲ, ಕುಮುಟ–ಪ್ರಥಮ, ಚಿನ್ಮಯ ಕೆರೆಗದ್ದೆ, ಲಯನ್ಸ್ ಪ್ರೌಢಶಾಲೆ, ಶಿರಸಿ– ದ್ವಿತೀಯ, ಪೂರ್ಣಶ್ರೀ ಭಟ್, ಜ್ಞಾನಭಾರತಿ ವಿದ್ಯಾಕೇಂದ್ರ ಶೃಂಗೇರಿ–ತೃತೀಯ.</p>.<p>ಉರ್ದು ಭಾಷಣ: ತಸ್ಲಿಂ, ಮಿಲ್ಲತ್ ಉರ್ದುಶಾಲೆ, ಬಾಷಾನಗರ, ದಾವಣಗೆರೆ–ಪ್ರಥಮ, ಉಮೇಹನಿ, ಅಲ್ ಅಮೀನ್ ಪ್ರೌಢಶಾಲೆ, ಚನ್ನಪಟ್ಟಣ– ದ್ವಿತೀಯ, ಎಸ್.ಆಸೀಫಾ, ಕೋಯ ಪ್ರೌಢಶಾಲೆ, ಸಾಗರ–ತೃತೀಯ.</p>.<p>ಮರಾಠಿ ಭಾಷಣ: ಐಶ್ವರ್ಯ ಮಾನೆ, ಎಕೆ ಪ್ರೌಢಶಾಲೆ, ಹುಕ್ಕೇರಿ, ಸಂಕೇಶ್ವರ– ಪ್ರಥಮ, ವೈಷ್ಣವಿ ಕುಂಡೇಕರ, ಮಹಾರಾಷ್ಟ್ರ ಪ್ರೌಢಶಾಲೆ, ಯಳ್ಳೂರು, ಬೆಳಗಾವಿ–ದ್ವಿತೀಯ, ಸಂಚಿತಾ ಗವಾಳಕರ, ಸರ್ಕಾರಿ ಪ್ರೌಢಶಾಲೆ, ರಾಮನಗರ, ಶಿರಸಿ–ತೃತೀಯ.</p>.<p>ತೆಲುಗು ಭಾಷಣ: ನಾಗಮಣಿ, ಸರ್ಕಾರಿ ಪಿಯು ಕಾಲೇಜು, ಟಿ.ಬಿ.ಡ್ಯಾಂ, ಹೊಸಪೇಟೆ–ದ್ವಿತೀಯ, ಮದನ್ ಕುಮಾರ್, ಜೀಸಸ್ ಶಾಲೆ, ಶೃಂಗೇರಿ–ದ್ವಿತೀಯ, ದಿನೇಶ್ ಕಾರ್ತಿಕ್, ಸರ್ಕಾರಿ ತೆಲುಗು ಪ್ರೌಢಶಾಲೆ, ಶಿವಾಜಿನಗರ, ಬೆಂಗಳೂರು ಉತ್ತರ–ತೃತೀಯ.</p>.<p>ತಮಿಳು ಭಾಷಣ: ವಿ.ಬಿ.ಶ್ರೀವಾಣಿ, ಜ್ಞಾನಭಾರತಿ ವಿದ್ಯಾಕೇಂದ್ರ, ಶೃಂಗೇರಿ–ಪ್ರಥಮ, ವಿ.ಆಕಾಶ್, ಗಾಂಧಿ ವಿದ್ಯಾಶಾಲೆ, ಶ್ರೀರಾಂಪುರ, ಬೆಂಗಳೂರು ನಗರ– ದ್ವಿತೀಯ, ಪಿ.ಪವಿತ್ರಾ, ಸಂಚಿಹೊನ್ನಮ್ಮ ಪ್ರೌಢಶಾಲೆ, ಭದ್ರಾವತಿ–ತೃತೀಯ.</p>.<p>ತುಳು ಭಾಷಣ: ಪ್ರಜ್ಞಾ ಶ್ರೀರಾಮಕುಂಜೇಶ್ವರ, ಪಿಯು ಕಾಲೇಜು, ಕಾಮಕುಂಜ, ಪುತ್ತೂರು, ದಕ್ಷಿಣ ಕನ್ನಡ–ಪ್ರಥಮ, ಸಮೀಕ್ಷಾ, ಸರ್ಕಾರಿ ಪಿಯು ಕಾಲೇಜು, ಹೆಬ್ರಿ, ಉಡುಪಿ–ದ್ವಿತೀಯ, ಯಶವಂತ್, ಪ್ರಬೋಧಿನಿ ವಿದ್ಯಾಕೇಂದ್ರ, ಮೂಡಿಗೆರೆ–ತೃತೀಯ.</p>.<p>ಕೊಂಕಣಿ ಭಾಷಣ: ಅರ್ಜುನ್ ಭಟ್, ಶೃಂಗೇರಿ–ಪ್ರಥಮ, ಅವತಿ ನಾಯಕ್, ಕಾರ್ಕಳ–ದ್ವಿತೀಯ, ಗಗನ್ ಭಟ್, ಮಂಗಳೂರು ಉತ್ತರ–ತೃತೀಯ.</p>.<p>ಧಾರ್ಮಿಕ ಪಠಣ ಸಂಸ್ಕೃತ: ಸಾನಿಕಾ ಎಂ. ಹೆಗಡೆ, ವಾಗ್ದೇವಿ ಪ್ರೌಢಶಾಲೆ, ತೀರ್ಥಹಳ್ಳಿ–ಪ್ರಥಮ, ಗೌತಮಿ, ಗಾರ್ಡನ್ ಸಿಟಿ ಪ್ರೌಢಶಾಲೆ, ಬೆಂಗಳೂರು ಉತ್ತರ– ದ್ವಿತೀಯ, ಎಂ.ಮಾನ್ಯಶ್ರೀ, ಸೆಂಟ್ ಪಾಲ್ ಕಾನ್ವೆಂಟ್, ದಾವಣಗೆರೆ–ತೃತೀಯ.</p>.<p>ಧಾರ್ಮಿಕ ಪಠಣ ಅರೇಬಿಕ್: ಮೂವಾಜ್ ಅಹಮದ್ ಅಲ್ ಇಶಾನ್, ಮಾಲೂರು ಪ್ರೌಢಶಾಲೆ, ಉಡುಪಿ–ಪ್ರಥಮ, ಉಜಿರಾ ಅಲಿ ಮುಜಾವರ, ಸರ್ಕಾರಿ ಉರ್ದು ಪ್ರೌಢಶಾಲೆ, ಸದಲಗ, ಚಿಕ್ಕೋಡಿ–ದ್ವಿತೀಯ, ಮರ್ಜಿಯಾ ಮಂಜೂರ್ ಅರಮನ್, ಅಲ್ ಮುಮಿಮಾತ್ ಪಬ್ಲಿಕ್ ಶಾಲೆ, ಮಂಕಿ, ಹೊನ್ನಾವರ, ಉತ್ತರ ಕನ್ನಡ– ತೃತೀಯ.</p>.<p>ಜಾನಪದ ಗೀತೆ: ಮಾನ್ಯ ಎಂ. ಹೆಗಡೆ, ಮಾರಿಕಾಂಬಾ ಪ್ರೌಢಶಾಲೆ ಶಿರಸಿ–ಪ್ರಥಮ, ಟಿ.ಎಂ.ಭುವನ್ ರಾಂ, ಎಂಡಿಆರ್ಎಸ್, ಮುಗ್ಗಿದರಾಗಿಹಳ್ಳಿ, ಜಗಳೂರು, ದಾವಣಗೆರೆ–ದ್ವಿತೀಯ, ಹಣಮಂತ ವಡೇರಟ್ಟಿ, ಸರ್ಕಾರಿ ಪ್ರೌಢಶಾಲೆ, ಬೀಸನಕೊಪ್ಪ, ಚಿಕ್ಕೋಡಿ–ತೃತೀಯ.</p>.<p>ಭಾವಗೀತೆ: ನಿರಾಮಯ ವಿ. ರಾವ್, ವಿಜಯ ವಿಠಲ ಪ್ರೌಢಶಾಲೆ, ಮೈಸೂರು–ಪ್ರಥಮ, ಶ್ರೇಯಾ ಹೆಬ್ಬಾರ್, ಸಿವಿಎಸ್–ಕುಮಟಾ, ಉತ್ತರ ಕನ್ನಡ–ದ್ವಿತೀಯ, ಅನನ್ಯಾ ನಾರಾಯಣ್, ಕೆನರಾ ಪ್ರೌಢಶಾಲೆ, ಮಂಗಳೂರು ಉತ್ತರ–ತೃತೀಯ.</p>.<p>ಭರತ ನಾಟ್ಯ: ಭುವನಾ ಹೆಗಡೆ, ಲಯನ್ಸ್ ಪ್ರೌಢಶಾಲೆ, ಶಿರಸಿ–ಪ್ರಥಮ, ಅನಿಂದಿತಾ ಮೆನನ್, ಸೆಂಟ್ ಮೇರಿ ಚರ್ಚ್ ಪ್ರೌಢಶಾಲೆ, ಮೈಸೂರು–ದ್ವಿತೀಯ, ವಿ.ಬಿ.ಶ್ರುತಿ, ಕ್ರೈಸ್ಟ್ ಕಿಂಗ್ ಪಬ್ಲಿಕ್ ಶಾಲೆ, ಬೆಂಗಳೂರು–ತೃತೀಯ.</p>.<p>ಪ್ರಬಂಧ ರಚನೆ: ಕುಮಾರಿ, ಸರ್ಕಾರಿ ಪ್ರೌಢಶಾಲೆ ಬೆಟ್ಟದಪುರ, ಪಿರಿಯಾಪಟ್ಟಣ, ಮೈಸೂರು–ಪ್ರಥಮ, ಪಿ.ಜಿ.ವಿಜಯಲಕ್ಷ್ಮಿ, ಎಂಡಿಆರ್ಎಸ್, ಗೂಳಯ್ಯನಹಟ್ಟಿ, ಚಿತ್ರದುರ್ಗ–ದ್ವಿತೀಯ, ಕೆ.ಎಂ.ಯಶಸ್ವಿನಿ, ಭಾರತೀಯ ವಿದ್ಯಾಸಂಸ್ಥೆ, ಹೊನ್ನಾಳಿ, ದಾವಣಗೆರೆ–ತೃತೀಯ.</p>.<p>ಚಿತ್ರಕಲೆ: ಜಿ.ಆರ್.ತೇಜಸ್ವಿನಿ, ಕರ್ನಾಟಕ ಪಬ್ಲಿಕ್ ಶಾಲೆ, ಗುತ್ತಲು, ಮಂಡ್ಯ–ಪ್ರಥಮ, ಬಿಂದು ಜೆ. ಜಯವಂತ್, ಡಾನ್ಬಾಸ್ಕೊ ಶಾಲೆ, ಶಿರಸಿ–ದ್ವಿತೀಯ, ಹರ್ಷಿತಾ ಭಟ್ಟ, ಎ.ವಿ.ಬಾಳಿಗ ಪ್ರೌಢಶಾಲೆ, ಕುಮಟಾ–ತೃತೀಯ.</p>.<p>ಮಿಮಿಕ್ರಿ: ಮಲ್ಲಿಕಾರ್ಜುನ ಉಕ್ಕಳ್ಳಿ, ಕೆಜಿಜಿ ಪಿಯು, ದೇವನುವಡಗಿ, ಸಿಂಧಗಿ, ವಿಜಯಪುರ–ಪ್ರಥಮ, ತೇಜಸ್, ಮಾಚಗೊಂಡನಹಳ್ಳಿ, ಕಡೂರು, ಚಿಕ್ಕಮಗಳೂರು– ದ್ವಿತೀಯ, ಎಸ್.ಮಹಾಲಿಂಗ, ಸರ್ಕಾರಿ ಪ್ರೌಢಶಾಲೆ, ಹೂಗ್ಯಂ, ಹನೂರು, ಚಾಮರಾಜನಗರ–ತೃತೀಯ.</p>.<p>ಚರ್ಚಾಸ್ಪರ್ಧೆ: ಡಿ.ಎಸ್.ಶ್ರೀಗೌರಿ, ಕಲ್ಮರ ಪ್ರೌಢಶಾಲೆ, ಮಾನ್ವಿ, ರಾಯಚೂರು–ಪ್ರಥಮ, ಕೆ.ಯು.ಆಕಾಶ್, ಆರ್ಎಂಪಿಎಚ್ಎಸ್, ಕನಕಪುರ–ದ್ವಿತೀಯ, ಸುಶ್ಮಿತಾ ಗೋಣಿಣ್ಣವರ, ಸರ್ಕಾರಿ ಪ್ರೌಢಶಾಲೆ, ಕುರುಬರಹಟ್ಟಿ, ಧಾರವಾಡ–ತೃತೀಯ.</p>.<p>ರಂಗೋಲಿ: ಆಶ್ರೀತಾ ರೈ, ಪ್ರಬೋಧಿನಿ ವಿದ್ಯಾಕೇಂದ್ರ, ಕಳಸ, ಮೂಡಿಗೆರೆ–ಪ್ರಥಮ, ಸಿ.ಭುವನ್, ಕೈರಳಿ ನಿಲಯಂ ಪ್ರೌಢಶಾಲೆ, ಬೆಂಗಳೂರು ದಕ್ಷಿಣ–ದ್ವಿತೀಯ, ಮೋನಿಶಾ, ಸರ್ಕಾರಿ ಪ್ರೌಢಶಾಲೆ, ಕುಡಿಯನೂರು, ಮಾಲೂರು–ತೃತೀಯ.</p>.<p>ಗಜಲ್: ಆರ್ಫಾ ನೂರೈನ್, ಪ್ರಿಯದರ್ಶಿನಿ ಪ್ರೌಢಶಾಲೆ, ಶೃಂಗೇರಿ–ಪ್ರಥಮ, ಶ್ರೀರಾವ್, ವಿಎಸ್ಕೆ, ಕುಮಟಾ–ದ್ವಿತೀಯ, ಮೊಹಮ್ಮದ್ ಆಶ್ರಫ್, ಅಲ್ ಅಮನ್ ಪ್ರೌಢಶಾಲೆ, ವಿಜಯಪುರ–ತೃತೀಯ.</p>.<p>ಕವನ– ಪದ್ಯವಾಚನ: ಭವಿಷ್ ಬೆಳ್ಳಾರೆ, ತ್ರಿಶಾ ವಿದ್ಯಾ ಪಿಯು ಕಾಲೇಜ್ ಉಡುಪಿ–ಪ್ರಥಮ, ಮಹಾಲಕ್ಷ್ಮಿ, ಸರ್ಕಾರಿ ಪ್ರೌಢಶಾಲೆ, ಗೋರೆಬಾಳ್, ಸಿಂಧನೂರು, ರಾಯಚೂರು–ದ್ವಿತೀಯ, ಶ್ರಿಯಾಸ್ ಶ್ರೀಧರ್ ಭಟ್ಟ, ಸರ್ಕಾರಿ ಪ್ರೌಢಶಾಲೆ, ಬಿಸಗೊಡ, ಯಲ್ಲಾಪುರ–ತೃತೀಯ.</p>.<p>ಆಶುಭಾಷಣ: ಭೂಮಿಕಾ ಎಸ್. ಹೆಗಡೆ, ಗಿಬ್ ಇಂಗ್ಲಿಷ್ ಶಾಲೆ, ಕುಮಟಾ–ಪ್ರಥಮ, ಸಂಧ್ಯಾ ಪಾಟೀಲ, ಸರ್ಕಾರಿ ಪ್ರೌಢಶಾಲೆ, ಶಿರಂಗಾವ, ಹುಕ್ಕೇರಿ–ದ್ವಿತೀಯ, ನರಸಮ್ಮ, ಸರ್ವೋದಯ ಪ್ರೌಢಶಾಲೆ, ಸಿಂಧನೂರು–ತೃತೀಯ.</p>.<p>ಕ್ವಿಜ್: ಕೌಶಿಕ್ , ಜಯಂತ್, ನ್ಯೂ ಹೊರಜೈನ್ ಶಾಲೆ, ಚಿಕ್ಕಬಳ್ಳಾಪುರ–ಪ್ರಥಮ, ಎಂ.ಎನ್.ದೀಕ್ಷಿತ್, ಎನ್.ಸಹಿಷ್ಣಾ, ಆದಿ ಚುಂಚನಗಿರಿ ಶಾಲೆ, ಶಿವಮೊಗ್ಗ– ದ್ವಿತೀಯ, ಜಿ.ಜೀವನ್, ಆರ್.ಪಿ.ಕಾರ್ತಿಕ್, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು–ತೃತೀಯ.</p>.<p>ಕವ್ವಾಲಿ: ನೂರ್ ಅಹಮದ್, ಸರ್ಕಾರಿ ಉರ್ದು ಪ್ರೌಢಶಾಲೆ, ಶಿರಸಿ–ಪ್ರಥಮ, ಸಯ್ಯದ್ ಶಮಾ, ಕೇಂಬ್ರಿಜ್ ಪ್ರೌಢಶಾಲೆ, ಚನ್ನಪಟ್ಟಣ–ದ್ವಿತೀಯ, ಜಯದೀಪ್, ಅಮ್ಮ ಶಾಲೆ, ಬೆಳ್ತಂಗಡಿ–ತೃತೀಯ.</p>.<p>ಜಾನಪದ ನೃತ್ಯ (ಸಾಮೂಹಿಕ): ಕಿಶೋರ್ ಮತ್ತು ಸಂಗಡಿಗರು, ಸರ್ಕಾರಿ ಪ್ರೌಢಶಾಲೆ ಕುಸ್ಕೂರು, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ–ಪ್ರಥಮ, ಎಂ.ಶ್ರೇಯಾ ಮತ್ತು ಸಂಗಡಿಗರು, ಸ.ಆ.ವಿ. ಎಲೆಕೆರೆ, ಪಾಂಡವಪುರ, ಮಂಡ್ಯ–ದ್ವಿತೀಯ, ಅನ್ವಿತಾ ಮತ್ತು ಸಂಗಡಿಗರು, ಬಸೆಂಟ್ ಶಾಲೆ, ಮಂಗಳೂರು–ತೃತೀಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಶನಿವಾರ ಸಮಾರೋಪಗೊಂಡಿತು.</p>.<p>ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳ ವಿವರ ಇಂತಿದೆ.</p>.<p>ಕನ್ನಡ ಭಾಷಣ: ಅನುಷಾ ಹಿರೇಮಠ, ಕೆಆರ್ಸಿಆರ್ಎಸ್, ಜಕ್ಕನಕಟ್ಟೆ, ಹಾವೇರಿ –ಪ್ರಥಮ, ವಿ.ಎಸ್.ಶ್ರೀಶಾ, ಶುಂಠಿಕೊಪ್ಪನಾಡು ಶಾಲೆ, ಕೊಡಗು– ದ್ವಿತೀಯ, ಎಂ.ಮಹೇಶ್, ಸರ್ಕಾರಿ ಪ್ರೌಢಶಾಲೆ, ದೇವಲಾಪುರ, ಮೈಸೂರು– ತೃತೀಯ.</p>.<p>ಇಂಗ್ಲಿಷ್ ಭಾಷಣ: ಬಿ. ಕಾವ್ಯಾ, ಜ್ಞಾನವಾಹಿನಿ ಪ್ರೌಢಶಾಲೆ, ಕೊಪ್ಪ, ಚಿಕ್ಕಮಗಳೂರು–ಪ್ರಥಮ, ಎಂ.ಡಿ.ಸಿಂಚನಾ, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ, ಶಿಕಾರಿಪುರ, ಶಿವಮೊಗ್ಗ –ದ್ವಿತೀಯ, ಲೋಹಿತ್ ಹೆಗಡೆ, ಶಿರಸಿ, ಉತ್ತರ ಕನ್ನಡ– ತೃತೀಯ.</p>.<p>ಹಿಂದಿ ಭಾಷಣ: ಶ್ರೀಯಾ ಶಿಧರ ಭಟ್ಟ, ಸರ್ಕಾರಿ ಪ್ರೌಢಶಾಲೆ, ಚಿಸಗೊಡೆ, ಶಿರಸಿ–ಪ್ರಥಮ, ಪರ್ವಿನ್ ನಾಝ್, ಕಾನ್ವೆಂಟ್ ಸ್ಕೂಲ್, ಹುಬ್ಬಳ್ಳಿ–ದ್ವಿತೀಯ, ಬಿ.ಸಿ.ಅವನಿಕಾ, ಸೇಂಟ್ ಮೈಕಲ್ ಶಾಲೆ, ಮಡಿಕೇರಿ–ತೃತೀಯ.</p>.<p>ಸಂಸ್ಕೃತ ಭಾಷಣ: ಜಿ.ಬಿ.ಧನ್ಯಾ, ಸಾರ್ವಭೌಮ ಗುರುಕುಲ, ಕುಮುಟ–ಪ್ರಥಮ, ಚಿನ್ಮಯ ಕೆರೆಗದ್ದೆ, ಲಯನ್ಸ್ ಪ್ರೌಢಶಾಲೆ, ಶಿರಸಿ– ದ್ವಿತೀಯ, ಪೂರ್ಣಶ್ರೀ ಭಟ್, ಜ್ಞಾನಭಾರತಿ ವಿದ್ಯಾಕೇಂದ್ರ ಶೃಂಗೇರಿ–ತೃತೀಯ.</p>.<p>ಉರ್ದು ಭಾಷಣ: ತಸ್ಲಿಂ, ಮಿಲ್ಲತ್ ಉರ್ದುಶಾಲೆ, ಬಾಷಾನಗರ, ದಾವಣಗೆರೆ–ಪ್ರಥಮ, ಉಮೇಹನಿ, ಅಲ್ ಅಮೀನ್ ಪ್ರೌಢಶಾಲೆ, ಚನ್ನಪಟ್ಟಣ– ದ್ವಿತೀಯ, ಎಸ್.ಆಸೀಫಾ, ಕೋಯ ಪ್ರೌಢಶಾಲೆ, ಸಾಗರ–ತೃತೀಯ.</p>.<p>ಮರಾಠಿ ಭಾಷಣ: ಐಶ್ವರ್ಯ ಮಾನೆ, ಎಕೆ ಪ್ರೌಢಶಾಲೆ, ಹುಕ್ಕೇರಿ, ಸಂಕೇಶ್ವರ– ಪ್ರಥಮ, ವೈಷ್ಣವಿ ಕುಂಡೇಕರ, ಮಹಾರಾಷ್ಟ್ರ ಪ್ರೌಢಶಾಲೆ, ಯಳ್ಳೂರು, ಬೆಳಗಾವಿ–ದ್ವಿತೀಯ, ಸಂಚಿತಾ ಗವಾಳಕರ, ಸರ್ಕಾರಿ ಪ್ರೌಢಶಾಲೆ, ರಾಮನಗರ, ಶಿರಸಿ–ತೃತೀಯ.</p>.<p>ತೆಲುಗು ಭಾಷಣ: ನಾಗಮಣಿ, ಸರ್ಕಾರಿ ಪಿಯು ಕಾಲೇಜು, ಟಿ.ಬಿ.ಡ್ಯಾಂ, ಹೊಸಪೇಟೆ–ದ್ವಿತೀಯ, ಮದನ್ ಕುಮಾರ್, ಜೀಸಸ್ ಶಾಲೆ, ಶೃಂಗೇರಿ–ದ್ವಿತೀಯ, ದಿನೇಶ್ ಕಾರ್ತಿಕ್, ಸರ್ಕಾರಿ ತೆಲುಗು ಪ್ರೌಢಶಾಲೆ, ಶಿವಾಜಿನಗರ, ಬೆಂಗಳೂರು ಉತ್ತರ–ತೃತೀಯ.</p>.<p>ತಮಿಳು ಭಾಷಣ: ವಿ.ಬಿ.ಶ್ರೀವಾಣಿ, ಜ್ಞಾನಭಾರತಿ ವಿದ್ಯಾಕೇಂದ್ರ, ಶೃಂಗೇರಿ–ಪ್ರಥಮ, ವಿ.ಆಕಾಶ್, ಗಾಂಧಿ ವಿದ್ಯಾಶಾಲೆ, ಶ್ರೀರಾಂಪುರ, ಬೆಂಗಳೂರು ನಗರ– ದ್ವಿತೀಯ, ಪಿ.ಪವಿತ್ರಾ, ಸಂಚಿಹೊನ್ನಮ್ಮ ಪ್ರೌಢಶಾಲೆ, ಭದ್ರಾವತಿ–ತೃತೀಯ.</p>.<p>ತುಳು ಭಾಷಣ: ಪ್ರಜ್ಞಾ ಶ್ರೀರಾಮಕುಂಜೇಶ್ವರ, ಪಿಯು ಕಾಲೇಜು, ಕಾಮಕುಂಜ, ಪುತ್ತೂರು, ದಕ್ಷಿಣ ಕನ್ನಡ–ಪ್ರಥಮ, ಸಮೀಕ್ಷಾ, ಸರ್ಕಾರಿ ಪಿಯು ಕಾಲೇಜು, ಹೆಬ್ರಿ, ಉಡುಪಿ–ದ್ವಿತೀಯ, ಯಶವಂತ್, ಪ್ರಬೋಧಿನಿ ವಿದ್ಯಾಕೇಂದ್ರ, ಮೂಡಿಗೆರೆ–ತೃತೀಯ.</p>.<p>ಕೊಂಕಣಿ ಭಾಷಣ: ಅರ್ಜುನ್ ಭಟ್, ಶೃಂಗೇರಿ–ಪ್ರಥಮ, ಅವತಿ ನಾಯಕ್, ಕಾರ್ಕಳ–ದ್ವಿತೀಯ, ಗಗನ್ ಭಟ್, ಮಂಗಳೂರು ಉತ್ತರ–ತೃತೀಯ.</p>.<p>ಧಾರ್ಮಿಕ ಪಠಣ ಸಂಸ್ಕೃತ: ಸಾನಿಕಾ ಎಂ. ಹೆಗಡೆ, ವಾಗ್ದೇವಿ ಪ್ರೌಢಶಾಲೆ, ತೀರ್ಥಹಳ್ಳಿ–ಪ್ರಥಮ, ಗೌತಮಿ, ಗಾರ್ಡನ್ ಸಿಟಿ ಪ್ರೌಢಶಾಲೆ, ಬೆಂಗಳೂರು ಉತ್ತರ– ದ್ವಿತೀಯ, ಎಂ.ಮಾನ್ಯಶ್ರೀ, ಸೆಂಟ್ ಪಾಲ್ ಕಾನ್ವೆಂಟ್, ದಾವಣಗೆರೆ–ತೃತೀಯ.</p>.<p>ಧಾರ್ಮಿಕ ಪಠಣ ಅರೇಬಿಕ್: ಮೂವಾಜ್ ಅಹಮದ್ ಅಲ್ ಇಶಾನ್, ಮಾಲೂರು ಪ್ರೌಢಶಾಲೆ, ಉಡುಪಿ–ಪ್ರಥಮ, ಉಜಿರಾ ಅಲಿ ಮುಜಾವರ, ಸರ್ಕಾರಿ ಉರ್ದು ಪ್ರೌಢಶಾಲೆ, ಸದಲಗ, ಚಿಕ್ಕೋಡಿ–ದ್ವಿತೀಯ, ಮರ್ಜಿಯಾ ಮಂಜೂರ್ ಅರಮನ್, ಅಲ್ ಮುಮಿಮಾತ್ ಪಬ್ಲಿಕ್ ಶಾಲೆ, ಮಂಕಿ, ಹೊನ್ನಾವರ, ಉತ್ತರ ಕನ್ನಡ– ತೃತೀಯ.</p>.<p>ಜಾನಪದ ಗೀತೆ: ಮಾನ್ಯ ಎಂ. ಹೆಗಡೆ, ಮಾರಿಕಾಂಬಾ ಪ್ರೌಢಶಾಲೆ ಶಿರಸಿ–ಪ್ರಥಮ, ಟಿ.ಎಂ.ಭುವನ್ ರಾಂ, ಎಂಡಿಆರ್ಎಸ್, ಮುಗ್ಗಿದರಾಗಿಹಳ್ಳಿ, ಜಗಳೂರು, ದಾವಣಗೆರೆ–ದ್ವಿತೀಯ, ಹಣಮಂತ ವಡೇರಟ್ಟಿ, ಸರ್ಕಾರಿ ಪ್ರೌಢಶಾಲೆ, ಬೀಸನಕೊಪ್ಪ, ಚಿಕ್ಕೋಡಿ–ತೃತೀಯ.</p>.<p>ಭಾವಗೀತೆ: ನಿರಾಮಯ ವಿ. ರಾವ್, ವಿಜಯ ವಿಠಲ ಪ್ರೌಢಶಾಲೆ, ಮೈಸೂರು–ಪ್ರಥಮ, ಶ್ರೇಯಾ ಹೆಬ್ಬಾರ್, ಸಿವಿಎಸ್–ಕುಮಟಾ, ಉತ್ತರ ಕನ್ನಡ–ದ್ವಿತೀಯ, ಅನನ್ಯಾ ನಾರಾಯಣ್, ಕೆನರಾ ಪ್ರೌಢಶಾಲೆ, ಮಂಗಳೂರು ಉತ್ತರ–ತೃತೀಯ.</p>.<p>ಭರತ ನಾಟ್ಯ: ಭುವನಾ ಹೆಗಡೆ, ಲಯನ್ಸ್ ಪ್ರೌಢಶಾಲೆ, ಶಿರಸಿ–ಪ್ರಥಮ, ಅನಿಂದಿತಾ ಮೆನನ್, ಸೆಂಟ್ ಮೇರಿ ಚರ್ಚ್ ಪ್ರೌಢಶಾಲೆ, ಮೈಸೂರು–ದ್ವಿತೀಯ, ವಿ.ಬಿ.ಶ್ರುತಿ, ಕ್ರೈಸ್ಟ್ ಕಿಂಗ್ ಪಬ್ಲಿಕ್ ಶಾಲೆ, ಬೆಂಗಳೂರು–ತೃತೀಯ.</p>.<p>ಪ್ರಬಂಧ ರಚನೆ: ಕುಮಾರಿ, ಸರ್ಕಾರಿ ಪ್ರೌಢಶಾಲೆ ಬೆಟ್ಟದಪುರ, ಪಿರಿಯಾಪಟ್ಟಣ, ಮೈಸೂರು–ಪ್ರಥಮ, ಪಿ.ಜಿ.ವಿಜಯಲಕ್ಷ್ಮಿ, ಎಂಡಿಆರ್ಎಸ್, ಗೂಳಯ್ಯನಹಟ್ಟಿ, ಚಿತ್ರದುರ್ಗ–ದ್ವಿತೀಯ, ಕೆ.ಎಂ.ಯಶಸ್ವಿನಿ, ಭಾರತೀಯ ವಿದ್ಯಾಸಂಸ್ಥೆ, ಹೊನ್ನಾಳಿ, ದಾವಣಗೆರೆ–ತೃತೀಯ.</p>.<p>ಚಿತ್ರಕಲೆ: ಜಿ.ಆರ್.ತೇಜಸ್ವಿನಿ, ಕರ್ನಾಟಕ ಪಬ್ಲಿಕ್ ಶಾಲೆ, ಗುತ್ತಲು, ಮಂಡ್ಯ–ಪ್ರಥಮ, ಬಿಂದು ಜೆ. ಜಯವಂತ್, ಡಾನ್ಬಾಸ್ಕೊ ಶಾಲೆ, ಶಿರಸಿ–ದ್ವಿತೀಯ, ಹರ್ಷಿತಾ ಭಟ್ಟ, ಎ.ವಿ.ಬಾಳಿಗ ಪ್ರೌಢಶಾಲೆ, ಕುಮಟಾ–ತೃತೀಯ.</p>.<p>ಮಿಮಿಕ್ರಿ: ಮಲ್ಲಿಕಾರ್ಜುನ ಉಕ್ಕಳ್ಳಿ, ಕೆಜಿಜಿ ಪಿಯು, ದೇವನುವಡಗಿ, ಸಿಂಧಗಿ, ವಿಜಯಪುರ–ಪ್ರಥಮ, ತೇಜಸ್, ಮಾಚಗೊಂಡನಹಳ್ಳಿ, ಕಡೂರು, ಚಿಕ್ಕಮಗಳೂರು– ದ್ವಿತೀಯ, ಎಸ್.ಮಹಾಲಿಂಗ, ಸರ್ಕಾರಿ ಪ್ರೌಢಶಾಲೆ, ಹೂಗ್ಯಂ, ಹನೂರು, ಚಾಮರಾಜನಗರ–ತೃತೀಯ.</p>.<p>ಚರ್ಚಾಸ್ಪರ್ಧೆ: ಡಿ.ಎಸ್.ಶ್ರೀಗೌರಿ, ಕಲ್ಮರ ಪ್ರೌಢಶಾಲೆ, ಮಾನ್ವಿ, ರಾಯಚೂರು–ಪ್ರಥಮ, ಕೆ.ಯು.ಆಕಾಶ್, ಆರ್ಎಂಪಿಎಚ್ಎಸ್, ಕನಕಪುರ–ದ್ವಿತೀಯ, ಸುಶ್ಮಿತಾ ಗೋಣಿಣ್ಣವರ, ಸರ್ಕಾರಿ ಪ್ರೌಢಶಾಲೆ, ಕುರುಬರಹಟ್ಟಿ, ಧಾರವಾಡ–ತೃತೀಯ.</p>.<p>ರಂಗೋಲಿ: ಆಶ್ರೀತಾ ರೈ, ಪ್ರಬೋಧಿನಿ ವಿದ್ಯಾಕೇಂದ್ರ, ಕಳಸ, ಮೂಡಿಗೆರೆ–ಪ್ರಥಮ, ಸಿ.ಭುವನ್, ಕೈರಳಿ ನಿಲಯಂ ಪ್ರೌಢಶಾಲೆ, ಬೆಂಗಳೂರು ದಕ್ಷಿಣ–ದ್ವಿತೀಯ, ಮೋನಿಶಾ, ಸರ್ಕಾರಿ ಪ್ರೌಢಶಾಲೆ, ಕುಡಿಯನೂರು, ಮಾಲೂರು–ತೃತೀಯ.</p>.<p>ಗಜಲ್: ಆರ್ಫಾ ನೂರೈನ್, ಪ್ರಿಯದರ್ಶಿನಿ ಪ್ರೌಢಶಾಲೆ, ಶೃಂಗೇರಿ–ಪ್ರಥಮ, ಶ್ರೀರಾವ್, ವಿಎಸ್ಕೆ, ಕುಮಟಾ–ದ್ವಿತೀಯ, ಮೊಹಮ್ಮದ್ ಆಶ್ರಫ್, ಅಲ್ ಅಮನ್ ಪ್ರೌಢಶಾಲೆ, ವಿಜಯಪುರ–ತೃತೀಯ.</p>.<p>ಕವನ– ಪದ್ಯವಾಚನ: ಭವಿಷ್ ಬೆಳ್ಳಾರೆ, ತ್ರಿಶಾ ವಿದ್ಯಾ ಪಿಯು ಕಾಲೇಜ್ ಉಡುಪಿ–ಪ್ರಥಮ, ಮಹಾಲಕ್ಷ್ಮಿ, ಸರ್ಕಾರಿ ಪ್ರೌಢಶಾಲೆ, ಗೋರೆಬಾಳ್, ಸಿಂಧನೂರು, ರಾಯಚೂರು–ದ್ವಿತೀಯ, ಶ್ರಿಯಾಸ್ ಶ್ರೀಧರ್ ಭಟ್ಟ, ಸರ್ಕಾರಿ ಪ್ರೌಢಶಾಲೆ, ಬಿಸಗೊಡ, ಯಲ್ಲಾಪುರ–ತೃತೀಯ.</p>.<p>ಆಶುಭಾಷಣ: ಭೂಮಿಕಾ ಎಸ್. ಹೆಗಡೆ, ಗಿಬ್ ಇಂಗ್ಲಿಷ್ ಶಾಲೆ, ಕುಮಟಾ–ಪ್ರಥಮ, ಸಂಧ್ಯಾ ಪಾಟೀಲ, ಸರ್ಕಾರಿ ಪ್ರೌಢಶಾಲೆ, ಶಿರಂಗಾವ, ಹುಕ್ಕೇರಿ–ದ್ವಿತೀಯ, ನರಸಮ್ಮ, ಸರ್ವೋದಯ ಪ್ರೌಢಶಾಲೆ, ಸಿಂಧನೂರು–ತೃತೀಯ.</p>.<p>ಕ್ವಿಜ್: ಕೌಶಿಕ್ , ಜಯಂತ್, ನ್ಯೂ ಹೊರಜೈನ್ ಶಾಲೆ, ಚಿಕ್ಕಬಳ್ಳಾಪುರ–ಪ್ರಥಮ, ಎಂ.ಎನ್.ದೀಕ್ಷಿತ್, ಎನ್.ಸಹಿಷ್ಣಾ, ಆದಿ ಚುಂಚನಗಿರಿ ಶಾಲೆ, ಶಿವಮೊಗ್ಗ– ದ್ವಿತೀಯ, ಜಿ.ಜೀವನ್, ಆರ್.ಪಿ.ಕಾರ್ತಿಕ್, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು–ತೃತೀಯ.</p>.<p>ಕವ್ವಾಲಿ: ನೂರ್ ಅಹಮದ್, ಸರ್ಕಾರಿ ಉರ್ದು ಪ್ರೌಢಶಾಲೆ, ಶಿರಸಿ–ಪ್ರಥಮ, ಸಯ್ಯದ್ ಶಮಾ, ಕೇಂಬ್ರಿಜ್ ಪ್ರೌಢಶಾಲೆ, ಚನ್ನಪಟ್ಟಣ–ದ್ವಿತೀಯ, ಜಯದೀಪ್, ಅಮ್ಮ ಶಾಲೆ, ಬೆಳ್ತಂಗಡಿ–ತೃತೀಯ.</p>.<p>ಜಾನಪದ ನೃತ್ಯ (ಸಾಮೂಹಿಕ): ಕಿಶೋರ್ ಮತ್ತು ಸಂಗಡಿಗರು, ಸರ್ಕಾರಿ ಪ್ರೌಢಶಾಲೆ ಕುಸ್ಕೂರು, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ–ಪ್ರಥಮ, ಎಂ.ಶ್ರೇಯಾ ಮತ್ತು ಸಂಗಡಿಗರು, ಸ.ಆ.ವಿ. ಎಲೆಕೆರೆ, ಪಾಂಡವಪುರ, ಮಂಡ್ಯ–ದ್ವಿತೀಯ, ಅನ್ವಿತಾ ಮತ್ತು ಸಂಗಡಿಗರು, ಬಸೆಂಟ್ ಶಾಲೆ, ಮಂಗಳೂರು–ತೃತೀಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>