‘ನಾಯಕ ಸಮುದಾಯದ ಅನೇಕ ಪಂಗಡಗಳು ಈಗಾಗಲೇ ಎಸ್ಟಿಗೆ ಸೇರ್ಪಡೆಯಾಗಿ ಇದರ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ಉಳಿದುಕೊಂಡಿದ್ದವು. ವಾಲ್ಮೀಕಿ ಸಮುದಾಯದ ನಿರಂತರ ಹೋರಾಟ, ವಾಲ್ಮೀಕಿ ಶ್ರೀಗಳು, ಸಚಿವ ಶ್ರೀರಾಮುಲು ಮತ್ತು ಮುಖಂಡರ ಮೇಲೆ ತಂದಿದ್ದ ಒತ್ತಡದ ಫಲವಾಗಿ ಪ್ರಯತ್ನದಿಂದ ಇವು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿವೆ’ ಎಂದು ತಿಳಿಸಿದ್ದಾರೆ.