ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹೊಸದುರ್ಗ | ನಿರಂತರ ಮಳೆ: ಯೂರಿಯಾಗೆ ಅಧಿಕ ಬೇಡಿಕೆ

ಹೊಸದುರ್ಗ; ರೈತರಿಗೆ ದೊರೆಯದ ಅಗತ್ಯ ರಸಗೊಬ್ಬರ
ಸಂತೋಷ್ ಎಚ್.ಡಿ.
Published : 8 ಸೆಪ್ಟೆಂಬರ್ 2025, 6:47 IST
Last Updated : 8 ಸೆಪ್ಟೆಂಬರ್ 2025, 6:47 IST
ಫಾಲೋ ಮಾಡಿ
Comments
ಹೊಸದುರ್ಗದ ಬಾಗೂರಿನ ರೈತ ಉತ್ಪಾದಕರ ಸಂಸ್ಥೆಯಲ್ಲಿ ಯೂರಿಯಾ ಖರೀದಿಗಾಗಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿರುವ ರೈತರು
ಹೊಸದುರ್ಗದ ಬಾಗೂರಿನ ರೈತ ಉತ್ಪಾದಕರ ಸಂಸ್ಥೆಯಲ್ಲಿ ಯೂರಿಯಾ ಖರೀದಿಗಾಗಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿರುವ ರೈತರು
ಹೊಸದುರ್ಗ ಬಾಗೂರಿನ  ಜಮೀನಿನಲ್ಲಿ ಯೂರಿಯಾ ಹಾಕುತ್ತಿರುವ ರೈತ ವೆಂಕಟೇಶ್
ಹೊಸದುರ್ಗ ಬಾಗೂರಿನ  ಜಮೀನಿನಲ್ಲಿ ಯೂರಿಯಾ ಹಾಕುತ್ತಿರುವ ರೈತ ವೆಂಕಟೇಶ್
ಕಾಳಸಂತೆಯಲ್ಲಿ ಯೂರಿಯಾ ಮಾರಾಟ ಆಗದಂತೆ ತಡೆಗಟ್ಟಬೇಕು. ಗೊಬ್ಬರದ ಸಮಸ್ಯೆಯಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ನ್ಯಾನೋ ಯೂರಿಯಾವನ್ನು ರೈತರ ಎಲ್ಲಾ ಜಮೀನುಗಳಿಗೆ ಸರ್ಕಾರವೇ ಡ್ರೋನ್ ಮೂಲಕ ಸಿಂಪಡಿಸಲಿ
ಕೆ.ಸಿ. ಮಹೇಶ್ವರಪ್ಪ ರೈತ ಸಂಘದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT