ಅಕ್ರಮ ಸಾಗುವಳಿ ತಡೆದ ವೇಳೆ ಜೆ.ಜಿ. ಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಶಿವಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾಳಿಬಾಯಿ, ಮಾಜಿ ಅಧ್ಯಕ್ಷ ರಾಜಾನಾಯ್ಕ, ಸದಸ್ಯ ಕಣ್ಣಪ್ಪ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ತಿಮ್ಮಣ್ಣ, ದಾಸಣ್ಣ, ಟಿ. ತಿಮ್ಮಣ್ಣ, ತಿರುಮಲೇಶ್, ನಿಜಲಿಂಗಪ್ಪ, ಮಂಜಾನಾಯಕ, ರಾಮು, ಸದಾರಾಮ್, ರಾಜಣ್ಣ ಇದ್ದರು.