ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಹೊಳಲ್ಕೆರೆ | ದಿನಕ್ಕೆ ನಾಲ್ಕೇ ಕೊಡ ನೀರು !.. ನಮ್ಮ ಗೋಳು ಹೇಳತೀರದು…

ಬಿಗಡಾಯಿಸಿದ ನೀರಿನ ಸಮಸ್ಯೆ; ಟ್ಯಾಂಕರ್‌ ಮೂಲಕ ನೀರು ಪೂರೈಕೆ
ಸಾಂತೇನಹಳ್ಳಿ ಸಂದೇಶ್ ಗೌಡ
Published : 14 ಏಪ್ರಿಲ್ 2024, 6:39 IST
Last Updated : 14 ಏಪ್ರಿಲ್ 2024, 6:39 IST
ಫಾಲೋ ಮಾಡಿ
Comments
ಶಿವಪ್ರಕಾಶ್
ಶಿವಪ್ರಕಾಶ್
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ. ನೀರಿನ ಅಭಾವ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಈಗ ಮಳೆ ಆರಂಭವಾಗಿದ್ದು ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ.
ಶಿವಪ್ರಕಾಶ್ ತಾಲ್ಲೂಕು ಪಂಚಾಯಿತಿ ಇ.ಒ
ದಿನಕ್ಕೆ 4 ಕೊಡ ನೀರಿನಲ್ಲಿ ಜೀವನ ಮಾಡಲು ಆಗುವುದಿಲ್ಲ. ನಮ್ಮ ಊರಿಗೆ ಪ್ರತ್ಯೇಕ ಕೊಳವೆಬಾವಿ ಕೊರೆಯಿಸಿ ನೀರು ಕೊಟ್ಟರೆ ಅನುಕೂಲ ಆಗುತ್ತದೆ.
ಮೀನಾಕ್ಷಿ ಬೊಮ್ಮನಕಟ್ಟೆ ನಿವಾಸಿ
ಟ್ಯಾಂಕರ್ ನೀರು ಪಡೆಯುತ್ತಿರುವ ಗ್ರಾಮಗಳಿವು
ಕಾಲ್ಕೆರೆ ಕಾಲ್ಕೆರೆ ಲಂಬಾಣಿ ಹಟ್ಟಿ ದುಮ್ಮಿ ಗೊಲ್ಲರ ಹಟ್ಟಿ ಶಿರಾಪನಹಳ್ಳಿ ಆರ್.ಜಿ.ಕ್ಯಾಂಪ್ ಕುಮ್ಮಿನಘಟ್ಟ ಕೆಂಚಾಪುರ ಆರ್.ಡಿ.ಕಾವಲು ಕೊಳಾಳು ಚೌಡಗೊಂಡನ ಹಳ್ಳಿ ತಿರುಮಲಾಪುರ ವಿಶ್ವನಾಥನ ಹಳ್ಳಿ ಲೋಕದೊಳಲು ಬೊಮ್ಮನಕಟ್ಟೆ ಬೋರೇನಹಳ್ಳಿ ರಾಮೇನಹಳ್ಳಿ ನೆಲ್ಲಿಕಟ್ಟೆ ಜಯಂತಿ ನಗರ ಜೈಪುರ ಬಿದರಕೆರೆ ಗೊಲ್ಲರಹಟ್ಟಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT