ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ಮತ್ತು ಪ್ರಸಿದ್ಧ ಗಾಯಕರಿಂದ ಗಾನ ವೈಭವ ನಡೆಯಲಿದೆ. ಖ್ಯಾತ ಗಾಯಕರಾದ ನರಸಿಂಹ ನಾಯಕ್ ಪುತ್ತೂರು, ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಚಂದನ, ಅನನ್ಯಾ ಭಟ್, ಶುಭ ರಾಘವೇಂದ್ರ, ಮನೋಜ್ ವಸಿಷ್ಠ, ರವೀಂದ್ರ ನಾಥ್, ಅಂಜನ ಪದ್ಮನಾಭನ್, ಬದರಿ ಪ್ರಸಾದ್, ಸಂತೋಷ್ ವೆಂಕಿ, ಚೈತ್ರಾ ಎಚ್.ಜಿ ಅವರು ಮಧುರ ಗೀತೆಗಳನ್ನು ಹಾಡಲಿದ್ದಾರೆ.