ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಗ್ರಾಮದ ಮುರ ನಿವಾಸಿ ಯುವ ವಕೀಲ ಅಬ್ದುಲ್ ರಹಿಮಾನ್ ಎಂಬುವರೇ ಆ ವಕೀಲ. ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ಧಫರುಲ್ಲಾಹ್ ಜಿಲಾನಿ ಹಾಗೂ ವಕೀಲರಾದ ಶಕೀಲ್ ಅಹ್ಮದ್, ಇರ್ಷಾದ್ ಹನೀಫ್, ಇಝಾಝ್ ಅಹ್ಮದ್, ಶರೀಫ್ ಕೆ.ಎ., ಶೇಖ್ ಮೌಲಾಲಿ ಭಾಷಾ, ಅನ್ಸಾರ್ ಉಲ್ ಹಕ್ವೇ ಇಂಧೋರಿ ಅವರೊಂದಿಗೆ ತಂಡದಲ್ಲಿದ್ದರು.