ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Lawyer

ADVERTISEMENT

ಹೈಕೋರ್ಟ್‌ ವಕೀಲ ವಿ.ಶ್ರೀನಿಧಿ ಹೃದಯಾಘಾತದಿಂದ ನಿಧನ

ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿದ್ದ ವಿ.ಶ್ರೀನಿಧಿ (46) ಮಂಗಳವಾರ ಮಧ್ಯಾಹ್ನ 2.25ಕ್ಕೆ ಮಲ್ಲೇಶ್ವರದ ಅಪೊಲೊ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
Last Updated 21 ಫೆಬ್ರವರಿ 2023, 12:26 IST
ಹೈಕೋರ್ಟ್‌ ವಕೀಲ ವಿ.ಶ್ರೀನಿಧಿ ಹೃದಯಾಘಾತದಿಂದ ನಿಧನ

ಶಾಲೆ ಬಿಟ್ಟು, ಬೀಡಿ ಕಟ್ಟುತ್ತಿದ್ದ ಕೇರಳದ ವ್ಯಕ್ತಿ ಈಗ ಅಮೆರಿಕದಲ್ಲಿ ನ್ಯಾಯಾಧೀಶ

ಬಿಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
Last Updated 8 ಜನವರಿ 2023, 10:28 IST
ಶಾಲೆ ಬಿಟ್ಟು, ಬೀಡಿ ಕಟ್ಟುತ್ತಿದ್ದ ಕೇರಳದ ವ್ಯಕ್ತಿ ಈಗ ಅಮೆರಿಕದಲ್ಲಿ ನ್ಯಾಯಾಧೀಶ

ವಕೀಲರ ಹಾಜರಾತಿಗೆ ಆನ್‌ಲೈನ್ ಪೋರ್ಟಲ್ ನಾಳೆಯಿಂದ ಸಕ್ರಿಯ

ನವದೆಹಲಿ (ಪಿಟಿಐ): ಕಲಾಪಕ್ಕೆ ವಕೀಲರ ಹಾಜರಾತಿಯ ಮಾಹಿತಿಯನ್ನು ಕೋರ್ಟ್‌ಗೆ ತಿಳಿಸುವ ವಿಧಾನವನ್ನು ಸರಳಗೊಳಿಸಲಾಗಿದ್ದು, ಸುಪ್ರೀಂ ಕೋರ್ಟ್ ರೂಪಿಸಿರುವ ಆನ್‌ಲೈನ್ ಪೋರ್ಟಲ್ ಜನವರಿ 2ರಿಂದ ಸಕ್ರಿಯಗೊಳ್ಳಲಿದೆ. ಪೋರ್ಟಲ್ ಕುರಿತಂತೆ ಡಿ.16ರಂದು ಮಾಹಿತಿ ನೀಡಿದ್ದ ಸಿಜೆಐ ಡಿ.ವೈ. ಚಂದ್ರಚೂಡ್, ವಕೀಲರು ಇನ್ನು ಮುಂದೆ ಲಿಖಿತವಾಗಿ ತಮ್ಮ ಹಾಜರಾತಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದಿದ್ದರು. ವಕೀಲರು ತಮ್ಮ ಹಾಜರಾತಿಯನ್ನು ಆನ್‌ಲೈನ್ ವಿಧಾನದಲ್ಲಿ ವಕೀಲರ ಹಾಜರಾತಿ ಪೋರ್ಟಲ್‌ನಲ್ಲಿ ನಮೂದಿಸಿದರೆ ಸಾಕು.
Last Updated 31 ಡಿಸೆಂಬರ್ 2022, 21:33 IST
ವಕೀಲರ ಹಾಜರಾತಿಗೆ ಆನ್‌ಲೈನ್ ಪೋರ್ಟಲ್ ನಾಳೆಯಿಂದ ಸಕ್ರಿಯ

ಕನ್ನಡ ಉಸಿರಾಗಿಸಿಕೊಂಡ ವಕೀಲ

ಲಿಂಗಸುಗೂರು: ಕನ್ನಡಾಂಬೆಯ ನೆಲದಲ್ಲಿ ಜನಿಸಿರುವ ನಾವು ಕನ್ನಡದಲ್ಲಿಯೇ ಅಧ್ಯಯನ, ಮಾತು ಇತರೆ ಕೆಲಸ ಕಾರ್ಯಗಳಲ್ಲಿ ಕೂಡ ಕನ್ನಡ ಬಳಕೆಯೆ ಬದುಕಾಗಿಸಿಕೊಂಡು ಬಂದಿರುವೆ. ಮಾತೃ ಭಾಷೆಯ ವ್ಯಾಮೋಹದ ಮುಂದೆಯೇ ಇನ್ಯಾವ ಭಾಷೆಯು ಸಮಾನವಲ್ಲ ಎಂಬ ಸಿದ್ಧಾಂತದ ಮೇಲೆ ವೃತ್ತಿ ಬದುಕು ಕಟ್ಟಿಕೊಂಡ ವಿಶೇಷ ವ್ಯಕ್ತಿಯೋರ್ವರ ಪರಿಚಯ ಇಲ್ಲಿದೆ.
Last Updated 1 ನವೆಂಬರ್ 2022, 6:57 IST
ಕನ್ನಡ ಉಸಿರಾಗಿಸಿಕೊಂಡ ವಕೀಲ

ವಕೀಲರ ಆಕ್ರೋಶ; ಸಾರ್ವಜನಿಕರಿಗೆ ಬಿಸಿ

ಮಹಿಳಾ ವಕೀಲರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಕೀಲರ ಸಂಘದ ಸದಸ್ಯರು ಜ್ಯುಬಿಲಿ ವೃತ್ತದಲ್ಲಿ ಸೋಮವಾರ ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಸಾರ್ವಜನಿಕರು ತೀವ್ರವಾಗಿ ಪರದಾಡುವಂತಾಯಿತು.
Last Updated 31 ಅಕ್ಟೋಬರ್ 2022, 16:31 IST
ವಕೀಲರ ಆಕ್ರೋಶ; ಸಾರ್ವಜನಿಕರಿಗೆ ಬಿಸಿ

ಪೇಸಿಎಂ ಪೋಸ್ಟರ್‌: ವಕೀಲರ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು:ಪೇಸಿಎಂ ಅಭಿಯಾನಕ್ಕೆ ಕರೆಕೊಟ್ಟ ಆರೋಪದಲ್ಲಿ ನೆಲ ಮಂಗಲದ ವಕೀಲರಿಬ್ಬರ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿ ನಿಯಂತ್ರಣ ಕಾಯ್ದೆ ಹಾಗೂ ಕರ್ನಾಟಕ ಸಾರ್ವಜನಿಕ ಸ್ಥಳ ವಿರೂಪಗೊಳಿಸಿದ ಕಾಯ್ದೆಯಡಿ ದಾಖಲಿಸಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ. ಪ್ರಕರಣ ರದ್ದು ಕೋರಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರೂ ಆದ ವಕೀಲ ಜೆ.ಎಸ್. ನಾರಾಯಣ ಗೌಡ ಹಾಗೂ ಕಾನೂನು ಘಟಕದ ಮುಖ್ಯಸ್ಥರೂ ಆಗಿರುವ ವಕೀಲ ವಿ. ರಾಮಕೃಷ್ಣ ಸಲ್ಲಿಸಿದ್ದ ಕ್ರಿಮಿ ನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
Last Updated 22 ಅಕ್ಟೋಬರ್ 2022, 4:31 IST
ಪೇಸಿಎಂ ಪೋಸ್ಟರ್‌: ವಕೀಲರ ವಿರುದ್ಧದ ಪ್ರಕರಣ ರದ್ದು

ಬಡ ಆರೋಪಿ ಪರ ದುಬಾರಿ ವಕೀಲರ ವಾದ!: ಹೈಕೋರ್ಟ್‌ನಲ್ಲಿ ಎನ್ಐಎ ಪ್ರಾಸಿಕ್ಯೂಷನ್ ಆತಂಕ

‘ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ–1967ರ (ಯುಎಪಿಎ) ಅಡಿಯಲ್ಲಿ ಜೈಲಿನಲ್ಲಿರುವ ಕೈದಿಗಳು; ನಾವೆಲ್ಲಾ ಅತ್ಯಂತ ಬಡ ಕುಟುಂಬದಿಂದ ಬಂದಿದ್ದೇವೆ ಎಂದು ಕೋರ್ಟ್‌ಗಳಿಗೆ ಜಾಮೀನು ಅರ್ಜಿ, ಪ್ರಮಾಣ ಪತ್ರ, ಮೆಮೊ ಸಲ್ಲಿಸುವಾಗ ಹೇಳುತ್ತಾರೆ. ಆದರೆ, ಇವರ ಪರವಾಗಿ ವಿಚಾರಣಾ ಮತ್ತು ಹೈಕೋರ್ಟ್‌ಗಳಲ್ಲಿ ವಾದ ಮಂಡಿಸಲು ಹತ್ತಾರು ಲಕ್ಷ ರೂಪಾಯಿ ಶುಲ್ಕ ಪಡೆಯುವ ಪ್ರತಿಷ್ಠಿತ ಹಿರಿಯ ವಕೀಲರು ಹಾಜರಾಗುತ್ತಾರೆ. ಹಾಗಾದರೆ, ಈ ಬಡ ಆರೋಪಿಗಳು ಪ್ರತಿಷ್ಠಿತ ಹಿರಿಯ ವಕೀಲರನ್ನು ನಿಯೋಜಿಸಿ ಅವರಿಗೆ ಹತ್ತಾರು ಲಕ್ಷ ರೂಪಾಯಿಗಳನ್ನು ಎಲ್ಲಿಂದ ತಂದು ಕೊಡುತ್ತಾರೆ...?
Last Updated 17 ಜೂನ್ 2022, 8:53 IST
ಬಡ ಆರೋಪಿ ಪರ ದುಬಾರಿ ವಕೀಲರ ವಾದ!: ಹೈಕೋರ್ಟ್‌ನಲ್ಲಿ ಎನ್ಐಎ ಪ್ರಾಸಿಕ್ಯೂಷನ್ ಆತಂಕ
ADVERTISEMENT

ವಕೀಲೆ ಮೇಲೆ ಹಲ್ಲೆಗೆ ಖಂಡನೆ

ಬಾಗಲಕೋಟೆಯ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘದವರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 16 ಮೇ 2022, 12:31 IST
ವಕೀಲೆ ಮೇಲೆ ಹಲ್ಲೆಗೆ ಖಂಡನೆ

ನಿಷ್ಪಕ್ಷಪಾತ ತನಿಖೆಗೆ ವಕೀಲರ ಒತ್ತಾಯ

ವಕೀಲೆ ವಿರುದ್ಧ ಜಾತಿನಿಂದನೆ ಪ್ರಕರಣ
Last Updated 26 ಏಪ್ರಿಲ್ 2022, 6:19 IST
ನಿಷ್ಪಕ್ಷಪಾತ ತನಿಖೆಗೆ ವಕೀಲರ ಒತ್ತಾಯ

ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್‌ ವಿರುದ್ಧ ದೂರು ದಾಖಲು

‘ವಕೀಲ ಜಗದೀಶ್ ಕೆ.ಎನ್‌.ಮಹಾದೇವ್ ಅವರ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಸಲ್ಲಿಸಿ ಅವರು ಕಾನೂನು ಪದವಿ ಪಡೆದಿದ್ದಾರೆ’ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ವೆಂಕಟೇಶ ಎಂಬುವರು ದೂರು ದಾಖಲಿಸಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಏಪ್ರಿಲ್ 2022, 5:23 IST
ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್‌ ವಿರುದ್ಧ ದೂರು ದಾಖಲು
ADVERTISEMENT
ADVERTISEMENT
ADVERTISEMENT