ಮಂಗಳವಾರ, 20 ಜನವರಿ 2026
×
ADVERTISEMENT
ADVERTISEMENT

ಬೆಂದ್ರ್‌ತೀರ್ಥ: ನೀರು ಉಕ್ಕಿಸಿದ ಯುವಕರು

ಬೇಸಿಗೆಯಲ್ಲಿ ಪ್ರವಾಸಿಗರ ನಿರಾಶೆ ತಡೆಯಲು ಶಿವಾಜಿ ಯುವಸೇನೆ ಶ್ರಮ
Published : 19 ಜನವರಿ 2026, 23:30 IST
Last Updated : 19 ಜನವರಿ 2026, 23:30 IST
ಫಾಲೋ ಮಾಡಿ
Comments
ಬೆಂದ್ರ್‌ ತೀರ್ಥದಲ್ಲಿ ಅಭಿವೃದ್ಧಿ ಕೆಲಸ ಆರಂಭಗೊಂಡ ಸಂದರ್ಭ
ಬೆಂದ್ರ್‌ ತೀರ್ಥದಲ್ಲಿ ಅಭಿವೃದ್ಧಿ ಕೆಲಸ ಆರಂಭಗೊಂಡ ಸಂದರ್ಭ
ಪ್ರವಾಸೋದ್ಯಮ ಇಲಾಖೆಯವರು ಇಲ್ಲಿಗೆ ಆಗಾಗ ಬಂದು ಹೋಗುತ್ತಾರೆ. ಆದರೆ ಕೆಲಸಗಳು ಯಾವುದೂ ಆಗುತ್ತಿಲ್ಲ. ರಾಜಕೀಯ ಪಕ್ಷಗಳಿಗೂ ಈ ಪುಣ್ಯದ ಹೊಂಡದ ಮೇಲೆ ಕಾಳಜಿ ಇಲ್ಲ. ಹೀಗಾಗಿ ನಾವೇ ಕೆಲಸಕ್ಕೆ ಮುಂದಾಗಿದ್ದೇವೆ.
–ಧನ್ಯರಾಜ್ ಶಿವಾಜಿ, ಯುವಸೇನೆ ಅಧ್ಯಕ್ಷ
ನಮ್ಮೂರಿನ ಪ್ರವಾಸಿ ಕೇಂದ್ರಕ್ಕೆ ಬರುವವರು ಹೊಂಡದಲ್ಲಿ ನೀರಿಲ್ಲ ಎಂದು ಬೇಸರದಿಂದ ವಾಪಸ್ ಹೋಗುವಾಗ ನೋವಾಗುತ್ತಿತ್ತು. ಈಗ ನಮ್ಮ ಶ್ರಮಕ್ಕೆ ಫಲ ಸಿಕ್ಕಿರುವುದು ಖುಷಿ ತಂದಿದೆ. ಇನ್ನಿಲ್ಲಿ ನೀರು ಬತ್ತಬಾರದು.
–ಸತೀಶ್ ಪೈಂತಿಮೊಗೇರ್, ಇರ್ದೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT