ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ನನಸಾಗಲಿದೆಯೇ ಕಾಯಕಜೀವಿಗಳ ‘ಕಾಯಂ’ ಕನಸು?

Published : 28 ಏಪ್ರಿಲ್ 2025, 7:25 IST
Last Updated : 28 ಏಪ್ರಿಲ್ 2025, 7:25 IST
ಫಾಲೋ ಮಾಡಿ
Comments
ಗುತ್ತಿಗೆ ಪೌರಕಾರ್ಮಿಕರನ್ನು ಕನಷ್ಠಪಕ್ಷ ನೇರಪಾವತಿ ವ್ಯವಸ್ಥೆಯಡಿ ತಂದರೆ ಸರ್ಕಾರಿ ಸವಲತ್ತು ಸಿಗಲಿವೆ. ಇಲ್ಲದಿದ್ದರೆ ಅವರಿಗೆ ಯಾವ ಸವಲತ್ತೂ ದಕ್ಕದು
ಎಸ್‌ಪಿ.ಆನಂದ ಪ್ರಧಾನ ಕಾರ್ಯದರ್ಶಿ ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ 4ನೇ ದರ್ಜೆ ನೌಕರರ ಸಂಘ
ಗುತ್ತಿಗೆಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರನ್ನು ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ಕಾಯಂಗೊಳಿಸಿ ಶೋಷಣೆಯಿಂದ ಮುಕ್ತ ನೀಡಬೇಕು
ಬಿ.ಕೆ.ಅಣ್ಣಪ್ಪ ಕಾರೆಕಾಡು ರಾಜ್ಯ ಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕರಾವಳಿಯ ಸಂಚಾಲಕ
‘ಇನ್ನೂ ಹುದ್ದೆ ಸೃಷ್ಟಿಯೇ ಆಗಿಲ್ಲ’
‘ನಿಯಮ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ 700 ಜನಸಂಖ್ಯೆಗೆ ಒಬ್ಬರಂತೆ ಪೌರಕಾರ್ಮಿಕರು ಇರಬೇಕು. ಆದರೆ  ಜಿಲ್ಲೆಯಲ್ಲಿ ಪಟ್ಟಣ ಪಂಚಾಯಿತಿಗಳಾಗಿ ಈಚೆಗೆ ಮೇಲ್ದರ್ಜೆಗೇರಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಅನುಪಾತಕ್ಕೆ ಅನುಗುಣವಾಗಿ ಪೌರಕಾರ್ಮಿಕರ ಹುದ್ದೆಗಳ ಸೃಷ್ಟಿಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT