ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬೆಳ್ತಂಗಡಿಯಲ್ಲಿ ಪಟಾಕಿ ಸ್ಪೋಟ: ನಡೆದದ್ದೇನು?

Published 30 ಜನವರಿ 2024, 4:14 IST
Last Updated 30 ಜನವರಿ 2024, 4:14 IST
ಅಕ್ಷರ ಗಾತ್ರ

ಪಟಾಕಿ ತಯಾರಿ ವೇಳೆ ನಡೆದ ಸ್ಪೋಟದಿಂದ ಶೆಡ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಪಾಲಕ್ಕಾಡ್‌ನ ವರ್ಗಿಸ್‌ (69), ನಾರಾಯಣನ್‌ ಕುಂಞಿ ಅಲಿಯಾಸ್‌ ಸ್ವಾಮಿ (55) ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯ ಚೇತನ್‌ (25) ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT