ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಗಣೇಶ್ ನಾಯಕ್ ಇಂದಾಜೆ ನಿಧನ

Last Updated 12 ಡಿಸೆಂಬರ್ 2021, 6:49 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಪಡುವನ್ನೂರು ಗ್ರಾಮದ ಕನ್ನಡ್ಕ- ಇಂದಾಜೆ ಮನೆತನದ ಗಣೇಶ್ ನಾಯಕ್ ಇಂದಾಜೆ (59) ಅವರು ಶನಿವಾರ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಪುತ್ತೂರಿನ ಬೊಳುವಾರಿನಲ್ಲಿ ಹಲವು ವರ್ಷಗಳ ಹಿಂದೆ ಬ್ರೈಟ್ ಸಂಸ್ಥೆ ಆರಂಭಿಸಿ, ಹಲವಾರು ಮಂದಿಗೆ ಶಿಕ್ಷಣ ತರಬೇತಿ ನೀಡಿದ್ದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸಿದ್ದರು.

ಅವರಿಗೆ ಪತ್ನಿ ವಂದನಾ ನಾಯಕ್, ಪುತ್ರಿ ಐಶ್ವರ್ಯ, ಪುತ್ರ ಅಭಿಷೇಕ್, ಸಹೋದರರಾದ ದಾಮೋದರ್ ನಾಯಕ್, ರಾಮಕೃಷ್ಣ ನಾಯಕ್, ಸುಬ್ರಾಯ ನಾಯಕ್, ವರದರಾಜ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಾಧವ ನಾಯಕ್, ವೆಂಕಟೇಶ್ ನಾಯಕ್ ಮತ್ತು ಐವರು ಸಹೋದರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT