ಭಜನ ಮಂಡಳಿ ಅಧ್ಯಕ್ಷ ಶೇಖರ ಎಂ.ಕೆ., ಉಪಾಧ್ಯಕ್ಷ ಶ್ರೀಕೃಷ್ಣಪ್ಪ ಕಾಜೋಡಿ, ಕಾರ್ಯದರ್ಶಿ ಭರತ್ ಎಂ.ಕೆ., ಧರ್ಮಸ್ಥಳದ ಕೃಷಿ ಪತ್ತಿನ ಸಂಘದ ಮ್ಯಾನೇಜರ್ ರವಿಂದ್ರನ್ ಡಿ., ಮಜ್ದೂರ್ ಸಂಘದ ಬೆಳ್ತಂಗಡಿ ತಾಲ್ಲೂಕಿನ ಕಾರ್ಯದರ್ಶಿ ಜಯರಾಜ ಸಾಲಿಯಾನ್, ಚಿರಂಜೀವಿ ಯುವಕ ಮಂಡಲದ ಸದಸ್ಯರಾದ ರವೀಂದ್ರ ಕಾನರ್ಪ, ಸನಾತನ ಸಂಸ್ಥೆಯ ರೇವತಿ ಕಾರ್ಯತಡ್ಕ, ಹೇಮಲತಾ ಇಂದಬೆಟ್ಟು, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಗೌಡ, ಹರೀಶ್ ಗೌಡ ಮುದ್ದಿನಡ್ಕ, ಹರೀಶ್ ಕೋಟ್ಯಾನ್ ನೆರಿಯ ಉಪಸ್ಥಿತರಿದ್ದರು. ನಿಶ್ಚಿತಾ ಸೂತ್ರಸಂಚಾಲನೆ ನೆರವೇರಿಸಿದರು.