ಶಾಸಕ ಪ್ರತಾಪ್ ಸಿಂಹ, ಅಲೆಮಾರಿ ಮತ್ತು ಅರೆ ಅಲೆಮಾರಿನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮುಖಂಡ ಈಶ್ವರ್ ಕಟೀಲು , ಹರಿಕೃಷ್ಣ ಬಂಟ್ವಾಳ್ , ಕಸ್ತೂರಿ ಪಂಜ, ಜಿಲ್ಲೆಯ ಪ್ರಭಾರಿ ರಾಜೇಶ್, ಮೀನುಗಾರಿಕ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಾಜಿಶಾಸಕ ಜಯರಾಮ ಶೆಟ್ಟಿ, ರಾಮದಾಸ್ ಬಂಟ್ವಾಳ, ಸತೀಶ್ ಕುಂಪಲ, ಧನಲಕ್ಷ್ಮೀ ಗಟ್ಟಿ, ಟಿ.ಜಿ.ರಾಜಾರಾಂ ಭಟ್, ಗುರುದತ್ತ್, ಮಹೇಶ್ ಚೌಟ ಚಕ್ರಕೋಡಿ, ಜಯರಾಮ ಶೆಟ್ಟಿ ಕಂಬಳಪದವು ಇದ್ದರು. ಚಂದ್ರಹಾಸ್ ಪಂಡಿತ್ಹೌಸ್ ಸ್ವಾಗತಿಸಿದರು.