ಮುಡಿಪು: ಭಾರತದ ಪ್ರಜಾತಾಂತ್ರಿಕ ರಾಜಕಾರಣದ ವಿಕಾಸದಲ್ಲಿ ನೆಹರೂ ಅವರ ಕೊಡುಗೆ ಅಪಾರ. ಭಾರತದ ಪ್ರಜಾತಂತ್ರವನ್ನು ಸಾಂಸ್ಥಿಕ ರೂಪದಲ್ಲಿ ಅವರು ನೆಲೆಯೂರಿಸಿದ್ದಾರೆ. ಆದರೆ, ಇಂದು ಅವರ ಕೊಡುಗೆಗಳನ್ನು ಮರೆತಿರುವುದು ವಿಷಾದನೀಯ ಎಂದು ನೆದರ್ಲೆಂಡ್ ಲೈಡನ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರಜ್ಞ ಪ್ರೊ.ಪ್ರಲಯ್ ಕಾನೂನ್ಗೊ ಅಭಿಪ್ರಾಯಪಟ್ಟರು.