ಮಂಗಳೂರಿನಿಂದ-ಮುಂಬೈಗೆ ನಿತ್ಯವು ಸಂಚರಿಸಲಿರುವ ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ‘ಸ್ವಚ್ಛಭಾರತ’, ‘ಮಳೆ ನೀರು ಸಂಗ್ರಹ’, ‘ನೀರಿನ ಉಳಿತಾಯ’, ‘ಹೆಣ್ಣು ಮಗುವಿನ ಶಿಕ್ಷಣ’, ಪರಂಪರೆಯ ರಕ್ಷಣೆ’, ಇತ್ಯಾದಿ ವಿಷಯಗಳ ಕುರಿತಾದ ಸಚಿತ್ರ ಸಂದೇಶಗಳುಳ್ಳ ಫಲಕಗಳನ್ನು ಅಳವಡಿಸಲಾಗಿದ್ದು, ಈ ರೈಲು ಸಂಚರಿಸುವೆಡೆ ಜಾಗೃತಿಯನ್ನು ಮೂಡಿಸಲಿದೆ.