ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ಅಬ್ದುಲ್ ಸಲಾಂ ಧ್ವಜಾರೋಹಣ ನೆರವೇರಿಸಿದರು.
ಪುರಸಭಾ ಸದಸ್ಯ ಲುಕ್ಮಾನ ಬಂಟ್ವಾಳ್, ಮಹಮ್ಮದ್ ನಂದರಬೆಟ್ಟು, ಹಸೈನಾರ್ ತಾಳಿಪಡ್ಪು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮಿತ್ತಬೈಲು ಮಸೀದಿ ಧರ್ಮಗುರು ಆಶ್ರಫ್ ಪೈಝಿ, ವಕೀಲ ಅಶ್ವನಿ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಗೋವರ್ಧನ್ ರಾವ್, ಪ್ರಮುಖರಾದ ಇಲ್ಯಾಸ್ ಮಹಮ್ಮದ್ ತುಂಬೆ, ಹನೀಫ್ ಗೋಳ್ತಮಜಲು, ಇಮ್ರಾನ್, ಸೈಯದ್ ಫಲುಲ್, ಮಹಮ್ಮದ್ ಡಿ.ಪಿ., ಎ.ಕೆ.ಇಕ್ಬಾಲ್, ಆಶ್ರಫ್ ಎಸ್.ಎಂ, ಅಮಾನುಲ್ಲಾ ಖಾನ್, ಹೈದರ್, ಶಾಹುಲ್ ಹಮೀದ್, ನಿವೃತ್ತ ಸೈನಿಕ ಸೂರ್ಯನಾರಾಯಣ ಪಿ, ಮುಖ್ಯಶಿಕ್ಷಕಿ ಸುಗುಣಮ್ಮ ಇದ್ದರು.