ಪಾಲಿಕೆ ಸದಸ್ಯೆ ಪೂರ್ಣಿಮಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್, ಶ್ರೀ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ಗುರುರಾಜ್ ಭಟ್, ಮುಖಂಡರಾದ ಮುರಳೀಧರ ನಾಯಕ್, ರಮೇಶ್ ಹೆಗ್ಡೆ, ಪೂರ್ಣಿಮಾ ರಾವ್, ಚಂದ್ರಕಾಂತ್ ನಾಯಕ್, ವಿಕ್ರಂ ರಾವ್, ಗಣೇಶ್ ನಾಯಕ್, ಕೇದಾರ್, ಗಿರೀಶ್ ಕುಮಾರ್, ಸೌಮ್ಯಾ ರೈ, ಪಿ.ಸಿ ಗುರು, ಪ್ರಮೋದ್ ಆಚಾರ್ಯ, ಹರಿಪ್ರಸಾದ್, ಅಮರ್, ವಸಂತ ಪೂಜಾರಿ ಇದ್ದರು.