ಅಂಬೇಡ್ಕರ್ ಭವನ ಹೋರಾಟ ಸಮಿತಿಯ ಮುಖಂಡ ಸೇಸಪ್ಪ ನೆಕ್ಕಿಲು, ಸೇಸಪ್ಪ ಬೆದ್ರಕಾಡು, ಜಗದೀಶ್ ಕಜೆ, ಸೋಮನಾಥ್ ಬೆಳ್ಳಿಪ್ಪಾಡಿ, ಬಾಬು ಸವಣೂರು, ಗಿರಿಧರ್ ನಾಯ್ಕ್, ಚಂದು ಎನ್, ಮುಖೇಶ್ ಕೆಮ್ಮಿಂಜೆ, ಅಚ್ಚುತ ಮುಲ್ಕಾಜೆ, ನೇಮಿರಾಜ್ ಕಿಲ್ಲೂರು, ವೆಂಕಣ್ಣ ಕೊಯ್ಯೂರು, ಆನಂದ ಪಡುಬೆಟ್ಟು ಮಾತನಾಡಿದರು. ತಹಶೀಲ್ದಾರ್ ರಮೇಶ್ ಬಾಬು ಮೂಲಕ ಪ್ರತಿಭಟನಕಾರರು ಮನವಿ ಸಲ್ಲಿಸಿದರು.