ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸುಲೋಚನಾ ಭಟ್, ಆರ್.ಸಿ.ನಾರಾಯಣ, ಸಹಜ್ ರೈ, ಪುರುಷೋತ್ತಮ ಮುಗುಳಿಮನೆ, ನಿತಿಷ್ ಶಾಂತಿವನ, ಸಾಜ ರಾಧಾಕೃಷ್ಣ ಆಳ್ವ, ಅರುಣ್ ಎಂ.ವಿಟ್ಲ, ಹರಿಪ್ರಸಾದ್ ಯಾದವ್, ದಯಾನಂದ ಶೆಟ್ಟಿ ಉಜಿರೆಮಾರ್, ಕರುಣಾಕರ ನಾಯ್ತೋಟ್ಟು, ಜಗನ್ನಾಥ ಸಾಲಿಯಾನ್, ರಾಜೇಶ್ ಕುಮಾರ್ ಬಾಳೆಕಲ್ಲು, ನರ್ಸಪ್ಪ ಪೂಜಾರಿ, ವೀರಪ್ಪ ಗೌಡ, ಲೋಕನಾಥ ಶೆಟ್ಟಿ ಕೊಲ್ಯ, ಹರೀಶ್ ವಿಟ್ಲ ಭಾಗವಹಿಸಿದ್ದರು.