ಮಂಗಳೂರು: ಬಿಜೆಪಿ ಜಿಲ್ಲಾ ಪಂಚಾಯತ್ರಾಜ್ ನಗರ ಪ್ರಕೋಷ್ಠದ ಸಂಚಾಲಕರಾಗಿ ರಾಜೇಂದ್ರ ಕುಮಾರ್ ನೇಮಕವಾಗಿದ್ದಾರೆ.
ಸಹ ಸಂಚಾಲಕರಾಗಿ ಸುಷ್ಮಾ ಜನಾರ್ಧನ್, ಸದಸ್ಯರನ್ನಾಗಿ ಜಯಾನಂದ ಗೌಡ, ಹರಿಪ್ರಸಾದ್, ಲೋಕನಾಥ ಬಂಗೇರ, ವಿಜಯ ಬಿ ಎಸ್, ಶೈಲೇಶ್ ಮೂಲ್ಕಿ, ಬಾಲಗೋಪಾಲ, ಶಕೀಲಾ ಕಾವ ಇವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ನೇಮಕ ಮಾಡಿದ್ದಾರೆ.