ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಿತಿ ರಚನೆ

Last Updated 1 ಮಾರ್ಚ್ 2021, 11:26 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ಜಿಲ್ಲಾ ಪಂಚಾಯತ್‍ರಾಜ್ ನಗರ ಪ್ರಕೋಷ್ಠದ ಸಂಚಾಲಕರಾಗಿ ರಾಜೇಂದ್ರ ಕುಮಾರ್ ನೇಮಕವಾಗಿದ್ದಾರೆ.

ಸಹ ಸಂಚಾಲಕರಾಗಿ ಸುಷ್ಮಾ ಜನಾರ್ಧನ್, ಸದಸ್ಯರನ್ನಾಗಿ ಜಯಾನಂದ ಗೌಡ, ಹರಿಪ್ರಸಾದ್, ಲೋಕನಾಥ ಬಂಗೇರ, ವಿಜಯ ಬಿ ಎಸ್, ಶೈಲೇಶ್ ಮೂಲ್ಕಿ, ಬಾಲಗೋಪಾಲ, ಶಕೀಲಾ ಕಾವ ಇವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ನೇಮಕ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT