<p><strong>ಮಂಗಳೂರು:</strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರು ದಿನಗಳ ಬಳಿಕ ಮಂಗಳವಾರ ಜನತೆಗೆ ಖರೀದಿಗೆ ಅವಕಾಶ ನೀಡಿದ್ದು, ಎಲ್ಲೆಡೆ ಭಾರಿ ಜನದಟ್ಟಣೆ ಕಂಡುಬಂತು.</p>.<p>ಸೂಪರ್ ಮಾರ್ಕೆಟ್, ದಿನಸಿ ಅಂಗಡಿಗಳ ಮುಂದೆ ಉದ್ದುದ ಸರದಿಗಳು ಕಂಡು ಬಂತು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು.</p>.<p>ಕೇಂದ್ರ ಮಾರುಕಟ್ಟೆ ಯಲ್ಲಿ ವಿಪರೀತ ಜನದಟ್ಟಣೆ ಕಾರಣ ಪೊಲೀಸರು 8 ಗಂಟೆಗೆ ಬಂದ್ ಮಾಡಿಸಿದರು. ಉಳಿದೆಡೆ ಅಂತರ ಕಾಯ್ದು ಕೊಳ್ಳುವಂತೆ ತಾಕೀತು ಮಾಡಿದರು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರು ದಿನಗಳ ಬಳಿಕ ಮಂಗಳವಾರ ಜನತೆಗೆ ಖರೀದಿಗೆ ಅವಕಾಶ ನೀಡಿದ್ದು, ಎಲ್ಲೆಡೆ ಭಾರಿ ಜನದಟ್ಟಣೆ ಕಂಡುಬಂತು.</p>.<p>ಸೂಪರ್ ಮಾರ್ಕೆಟ್, ದಿನಸಿ ಅಂಗಡಿಗಳ ಮುಂದೆ ಉದ್ದುದ ಸರದಿಗಳು ಕಂಡು ಬಂತು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು.</p>.<p>ಕೇಂದ್ರ ಮಾರುಕಟ್ಟೆ ಯಲ್ಲಿ ವಿಪರೀತ ಜನದಟ್ಟಣೆ ಕಾರಣ ಪೊಲೀಸರು 8 ಗಂಟೆಗೆ ಬಂದ್ ಮಾಡಿಸಿದರು. ಉಳಿದೆಡೆ ಅಂತರ ಕಾಯ್ದು ಕೊಳ್ಳುವಂತೆ ತಾಕೀತು ಮಾಡಿದರು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>