ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಬಹುಭಾಷಾ ಸಿನಿಮಾ ನಟ ಸುಮನ್ ತಲ್ವಾರ್, ಮಾಣಿ ಮಹಾಬಲ ಶೆಟ್ಟಿ, ಕಂಬಳ ಕೋಣಗಳ ಹಿರಿಯ ಯಜಮಾನ ಸಾಣೂರು ಸುಂದರ ಆಚಾರ್ಯ, ಕಂಬಳದ ಬರಹಗಾರ ಸಂಕಪ್ಪ ಶೆಟ್ಟಿ, ಗಂತಿನಲ್ಲಿ ಸಹಕರಿಸುತ್ತಿರುವ ದಾಮಣ್ಣ ಕಡಂದಲೆ ಅವರನ್ನು ಸನ್ಮಾನಿಸಲಾಗುವುದು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳಿದರು.