ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ

HAL Russia Agreement: ನಾಗರಿಕ ವಿಮಾನಗಳ ತಯಾರಿಕೆಗೆ HAL ಮತ್ತು ರಷ್ಯಾದ ಯುನೈಟೆಡ್ ಏರ್ ಕಾರ್ಪೊರೇಷನ್ ಒಪ್ಪಂದಕ್ಕೆ ಸಹಿ ಹಾಕಿದ್ದು, SJ-100 ವಿಮಾನ ಉಡಾನ್ ಯೋಜನೆಯಡಿಯಲ್ಲಿ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
Last Updated 28 ಅಕ್ಟೋಬರ್ 2025, 23:30 IST
ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ

ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ | ಪ್ರಿಯಾಂಕ್‌ ಖರ್ಗೆ-ಹಿಮಂತ ಜಟಾಪಟಿ ತೀವ್ರ

Assam Karnataka: ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಕುರಿತು ಪ್ರಿಯಾಂಕ್ ಖರ್ಗೆ ಮತ್ತು ಹಿಮಂತ ಶರ್ಮಾ ನಡುವಿನ ರಾಜಕೀಯ ವಾಗ್ದಾಳಿ ತೀವ್ರ ಸ್ವರೂಪ ಪಡೆದಿದ್ದು, ಇಬ್ಬರೂ ನಾಯಕರು ಪರಸ್ಪರ ಟೀಕೆ–ಪ್ರತಿಟೀಕೆಯಲ್ಲಿ ತೊಡಗಿದ್ದಾರೆ.
Last Updated 28 ಅಕ್ಟೋಬರ್ 2025, 23:30 IST
ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ | ಪ್ರಿಯಾಂಕ್‌ ಖರ್ಗೆ-ಹಿಮಂತ ಜಟಾಪಟಿ ತೀವ್ರ

ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

Andhra Pradesh Odisha rain: ಮೊಂಥಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದ ಮಚಲಿಪಟ್ಟಣ ಮತ್ತು ಕಾಕಿನಾಡ ನಡುವೆ ಮಂಗಳವಾರ ರಾತ್ರಿ 7ರ ಹೊತ್ತಿಗೆ ಅಪ್ಪಳಿಸಿದೆ.
Last Updated 28 ಅಕ್ಟೋಬರ್ 2025, 17:42 IST
ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

ನಿವೃತ್ತ ಅಗ್ನಿವೀರರನ್ನೇಕೆ ಖಾಸಗಿ ಭದ್ರತಾ ಸಂಸ್ಥೆಗೆ ಸೇರಿಸುತ್ತೀರಿ?:ಕಾಂಗ್ರೆಸ್

ಕಾಂಗ್ರೆಸ್‌ನ ನಿವೃತ್ತ ಸೈನಿಕರ ವಿಭಾಗದ ಅಧ್ಯಕ್ಷ ನಿವೃತ್ತ ಕರ್ನಲ್ ರೋಹಿತ್ ಚೌಧರಿ
Last Updated 28 ಅಕ್ಟೋಬರ್ 2025, 16:18 IST
ನಿವೃತ್ತ ಅಗ್ನಿವೀರರನ್ನೇಕೆ ಖಾಸಗಿ ಭದ್ರತಾ ಸಂಸ್ಥೆಗೆ ಸೇರಿಸುತ್ತೀರಿ?:ಕಾಂಗ್ರೆಸ್

ಮಾನಹಾನಿ ಪ್ರಕರಣ: ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

Kangana Ranaut Bail: ರೈತ ಹೋರಾಟದ ವೇಳೆ ನೀಡಿದ ಹೇಳಿಕೆಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರಿಗೆ ಬಂಠಿಡಾ ನ್ಯಾಯಾಲಯ ಜಾಮೀನು ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ.
Last Updated 28 ಅಕ್ಟೋಬರ್ 2025, 16:15 IST
ಮಾನಹಾನಿ ಪ್ರಕರಣ:  ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

ಕರೂರು ಕಾಲ್ತುಳಿತ: ವಿಜಯ್‌ ನೀಡಿದ್ದ ₹20 ಲಕ್ಷ ಹಣ ವಾಪಸ್‌ ನೀಡಿದ ಮಹಿಳೆ

Vijay Compensation Returned: ಕರೂರಿನ ಕಾಲ್ತುಳಿತ ಸಂತ್ರಸ್ತರ ಕುಟುಂಬದಿಂದ ನಟ ವಿಜಯ್‌ ನೀಡಿದ್ದ ₹20 ಲಕ್ಷ ಪರಿಹಾರ ಹಣ ವಾಪಸ್‌ ಮಾಡಲಾಗಿದೆ. ಭೇಟಿ ನೀಡದುದರಿಂದ ಅಸಮಾಧಾನಗೊಂಡ ಪತ್ನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Last Updated 28 ಅಕ್ಟೋಬರ್ 2025, 15:56 IST
ಕರೂರು ಕಾಲ್ತುಳಿತ: ವಿಜಯ್‌ ನೀಡಿದ್ದ ₹20 ಲಕ್ಷ ಹಣ ವಾಪಸ್‌ ನೀಡಿದ ಮಹಿಳೆ

ದೆಹಲಿ ವಿಮಾನ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ

Shuttle Bus Fire: ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ ನಿಂತಿದ್ದ ಶಟಲ್‌ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ. ಘಟನೆಗೆ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ.
Last Updated 28 ಅಕ್ಟೋಬರ್ 2025, 15:47 IST
ದೆಹಲಿ ವಿಮಾನ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ
ADVERTISEMENT

ಬಿಹಾರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಯಾಕಾಗಬಾರದು?: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್

Asaduddin Owaisi Statement: ಬಿಹಾರದಲ್ಲಿ ಶೇ 17ರಷ್ಟು ಜನಸಂಖ್ಯೆಯುಳ್ಳ ಮುಸ್ಲಿಂ ಸಮುದಾಯಕ್ಕೂ ಮುಖ್ಯಮಂತ್ರಿ ಸ್ಥಾನ ದೊರೆಯಬಾರದೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಪ್ರಶ್ನೆ ಎತ್ತಿದ್ದಾರೆ.
Last Updated 28 ಅಕ್ಟೋಬರ್ 2025, 15:46 IST
ಬಿಹಾರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಯಾಕಾಗಬಾರದು?: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್

‘ಸ್ರೇಸನ್‌ ಫಾರ್ಮಾ’ ವೈದ್ಯಕೀಯ ಪ್ರತಿನಿಧಿ ಬಂಧನ

ಕಲಬೆರಕೆ ಕೆಮ್ಮು ಸಿರಪ್‌ ಸೇವಿಸಿ 24 ಮಕ್ಕಳು ಮೃತಪಟ್ಟ ಪ್ರಕರಣ
Last Updated 28 ಅಕ್ಟೋಬರ್ 2025, 15:41 IST
‘ಸ್ರೇಸನ್‌ ಫಾರ್ಮಾ’ ವೈದ್ಯಕೀಯ ಪ್ರತಿನಿಧಿ ಬಂಧನ

ದೇಶದಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನ: ಸುನೀಲ್‌ ಅಂಬೇಕರ್‌

ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆ ಪ್ರಯುಕ್ತ ಆಯೋಜನೆ
Last Updated 28 ಅಕ್ಟೋಬರ್ 2025, 15:36 IST
ದೇಶದಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನ: ಸುನೀಲ್‌ ಅಂಬೇಕರ್‌
ADVERTISEMENT
ADVERTISEMENT
ADVERTISEMENT