ಇಲ್ಲಿನ ಅಜೆಕಲ ನಿವಾಸಿ ಸತೀಶ್ ಕುಲಾಲ್, ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ, ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು, ಬಂಟ್ವಾಳ ಮಂಡಾಡಿ ನಿವಾಸಿ ಶರೀಪ್ ಯಾನೆ ಸೈಯದ್ ಶರೀಫ್, ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ, ರೌಡಿಶೀಟರ್ ಶರಣ್ ಯಾನೆ ಆಕಾಶ್ಭವನ ಶರಣ್, ಉಜಿರೆ ನಿವಾಸಿ ರಾಜೇಶ್, ದಿವ್ಯರಾಜ್, ಅನಿಲ್ ಪಂಪ್ವೆಲ್ ಬಂಧಿತ ಆರೋಪಿಗಳು.