ಯೆನೆಪೋಯ ವಿ.ವಿ ಉಪಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ, ಅಂಗಾಂಗ ದಾನದ ಕಾರ್ಯ ಮಾನವೀಯತೆ ಎತ್ತಿ ಹಿಡಿಯುತ್ತದೆ’ ಎಂದರು. ಕಿಡ್ನಿ ದಾನ ಮಾಡಿದ ಏಳು ಮಂದಿಯನ್ನು ಸನ್ಮಾನಿಸಲಾಯಿತು. ಯೇನೆಪೋಯ ಪರಿಗಣಿತ ವಿ.ವಿ.ದ ಸಹಕುಲಾಧಿಪತಿ ಫರ್ಹಾದ್ ಯೇನೆಪೋಯ, ಕುಲಸಚಿವ ಡಾ.ಗಂಗಾಧರ್ ಸೋಮಯಾಜಿ, ಡೀನ್ ಡಾ.ಎಂ.ಎಸ್ ಮೂಸಬ್ಬ, ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್ ಆರ್.ಎಂ ಸಲ್ದಾನ್ಹ, ವೈದ್ಯ ಡಾ. ಅಶೋಕ್ ಪಂಡಿತ್, ಡಾ. ಸಂತೋಷ್ ಪೈ, ಡಾ. ಅಲ್ತಾಫ್ ಖಾನ್, ಡಾ. ಮುಜೀಬ್ ವುರ್ ರೆಹಮಾನ್, ಡಾ. ನಿಶ್ಚಿತ್ ಡಿಸೋಜ ಇದ್ದರು.