ಮಂಗಳೂರು ಪೊಲೀಸ್ ಕಮಿಷನರೇಟ್ನ ಡಿಸಿಪಿ (ಕಾನೂನು ಸುವ್ಯವಸ್ಥೆ) ಅಂಶು ಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಎನ್ಎಂಪಿಎ, ವಿವಿಧ ಕಾಲೇಜುಗಳ ಎನ್ಸಿವಿ ವಿದ್ಯಾರ್ಥಿಗಳು, ಕರಾವಳಿ ಭದ್ರತಾ ಪೊಲೀಸ್ ಸಿಬ್ಬಂದಿ, ಎಂಆರ್ಪಿಎಲ್, ಕಸ್ಟಮ್ಸ್ ಇಲಾಖೆಗಳ ಸಿಬ್ಬಂದಿ, ಕೆನರಾ ವಾಣಿಜ್ಯೋದ್ಯಮ ಸಂಸ್ಥೆ, ಯಂಗ್ ಇಂಡಿಯಾ ಬಳಗ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸೇರಿ 200ಕ್ಕೂ ಅಧೀಕ ಮಂದಿ ಅಭಿಯಾನದಲ್ಲಿ ಪಾಲ್ಗೊಂಡರು.