<p><strong>ಮಂಗಳೂರು:</strong> ಕರಾವಳಿ ಭಾಗಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರು ಆಗಿರುವ ವಿವಿಧ ಹೊಸ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿಮೋಟ್ ಮೂಲಕ ನೆರವೇರಿಸಿದರು.</p>.<p><strong>ಲೋಕಾರ್ಪಣೆಗೊಂಡ ಯೋಜನೆಗಳು:</strong></p>.<p>* ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ ಯೋಜನೆ ವೆಚ್ಚ: ₹ 281 ಕೋಟಿ 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ</p>.<p>* ಬಿಎಸ್ 6 ಉನ್ನತೀಕರಣ ಯೋಜನೆ:ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ</p>.<p>ಯೋಜನೆ ವೆಚ್ಚ: ₹ 1,829 ಕೋಟಿ</p>.<p>* ಸಮುದ್ರ ನೀರಿನ ನಿರ್ಲವಣೀಕರಣ ಘಟಕ:ಶುದ್ಧ ನೀರಿನ ಸಂರಕ್ಷಣೆ</p>.<p>30 ಎಂಎಲ್ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ</p>.<p>ಯೋಜನೆ ವೆಚ್ಚ: ₹ 677 ಕೋಟಿ</p>.<p><strong>ಶಿಲಾನ್ಯಾಸಗೊಂಡ ಯೋಜನೆಗಳು:</strong></p>.<p>* ಎನ್ಎಂಪಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ</p>.<p>ಯೋಜನೆ ವೆಚ್ಚ: ₹ 500 ಕೋಟಿ</p>.<p>* ಎನ್ಎಂಪಿಯಲ್ಲಿ ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ</p>.<p>ಯೋಜನೆ ವೆಚ್ಚ: ₹ 100 ಕೋಟಿ</p>.<p>* ಎನ್ಎಂಪಿಎಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ</p>.<p>ಯೋಜನೆ ವೆಚ್ಚ: ₹ 100 ಕೋಟಿ</p>.<p>* ಎನ್ಎಂಪಿಎಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ</p>.<p>ಯೋಜನೆ ವೆಚ್ಚ: ₹ 100 ಕೋಟಿ</p>.<p>ಭೂಮಿಪೂಜೆ ಆಗಿರುವ ಕಾಮಗಾರಿ:</p>.<p>* ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ</p>.<p>ಯೋಜನೆ ವೆಚ್ಚ: ₹ 196.51 ಕೋಟಿ.</p>.<p><a href="https://www.prajavani.net/district/dakshina-kannada/pm-narendra-modi-in-nava-mangalore-port-speak-in-goldfinch-ground-live-updates-968529.html" itemprop="url">ಮಂಗಳೂರಲ್ಲಿ ಪ್ರಧಾನಿ ಮೋದಿ: ಶ್ರೀಕೃಷ್ಣ, ಪರಶುರಾಮನ ಮೂರ್ತಿ ಉಡುಗೊರೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕರಾವಳಿ ಭಾಗಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರು ಆಗಿರುವ ವಿವಿಧ ಹೊಸ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿಮೋಟ್ ಮೂಲಕ ನೆರವೇರಿಸಿದರು.</p>.<p><strong>ಲೋಕಾರ್ಪಣೆಗೊಂಡ ಯೋಜನೆಗಳು:</strong></p>.<p>* ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ ಯೋಜನೆ ವೆಚ್ಚ: ₹ 281 ಕೋಟಿ 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ</p>.<p>* ಬಿಎಸ್ 6 ಉನ್ನತೀಕರಣ ಯೋಜನೆ:ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ</p>.<p>ಯೋಜನೆ ವೆಚ್ಚ: ₹ 1,829 ಕೋಟಿ</p>.<p>* ಸಮುದ್ರ ನೀರಿನ ನಿರ್ಲವಣೀಕರಣ ಘಟಕ:ಶುದ್ಧ ನೀರಿನ ಸಂರಕ್ಷಣೆ</p>.<p>30 ಎಂಎಲ್ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ</p>.<p>ಯೋಜನೆ ವೆಚ್ಚ: ₹ 677 ಕೋಟಿ</p>.<p><strong>ಶಿಲಾನ್ಯಾಸಗೊಂಡ ಯೋಜನೆಗಳು:</strong></p>.<p>* ಎನ್ಎಂಪಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ</p>.<p>ಯೋಜನೆ ವೆಚ್ಚ: ₹ 500 ಕೋಟಿ</p>.<p>* ಎನ್ಎಂಪಿಯಲ್ಲಿ ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ</p>.<p>ಯೋಜನೆ ವೆಚ್ಚ: ₹ 100 ಕೋಟಿ</p>.<p>* ಎನ್ಎಂಪಿಎಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ</p>.<p>ಯೋಜನೆ ವೆಚ್ಚ: ₹ 100 ಕೋಟಿ</p>.<p>* ಎನ್ಎಂಪಿಎಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ</p>.<p>ಯೋಜನೆ ವೆಚ್ಚ: ₹ 100 ಕೋಟಿ</p>.<p>ಭೂಮಿಪೂಜೆ ಆಗಿರುವ ಕಾಮಗಾರಿ:</p>.<p>* ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ</p>.<p>ಯೋಜನೆ ವೆಚ್ಚ: ₹ 196.51 ಕೋಟಿ.</p>.<p><a href="https://www.prajavani.net/district/dakshina-kannada/pm-narendra-modi-in-nava-mangalore-port-speak-in-goldfinch-ground-live-updates-968529.html" itemprop="url">ಮಂಗಳೂರಲ್ಲಿ ಪ್ರಧಾನಿ ಮೋದಿ: ಶ್ರೀಕೃಷ್ಣ, ಪರಶುರಾಮನ ಮೂರ್ತಿ ಉಡುಗೊರೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>