ತಪ್ಪನ್ನು ತಪ್ಪೆಂದು ಹೇಳುವವ ನಾನು: ‘ನಾನು ಬಡವರ, ಶೋಷಿತ ವರ್ಗದ, ಕಷ್ಟದಲ್ಲಿರುವವ ಪರ ಹೋರಾಟ ಮಾಡುವವ. ಕಣ್ಣಲ್ಲಿ ನೋಡಿದ್ದನ್ನು ನೋಡಿದ ಹಾಗೆ ಹೇಳುವ, ತಪ್ಪನ್ನು ತಪ್ಪೆಂದು ಹೇಳುವ ವ್ಯಕ್ತಿ ನಾನು. ಸತ್ಯ ವಿಚಾರವನ್ನು ತಿಳಿಸಲು ಯಾರ ಭಯವೂ ನನಗಿಲ್ಲ’ ಎಂದು ಸಂಜೀವ ಕಾಣಿಯೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.