'ನಿಮ್ಮ ದುಃಖ ನಮಗೆ ಅರ್ಥವಾಗುತ್ತದೆ. ಸಮಾಜ ನಿಮ್ಮ ಹಿಂದಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ' ಎಂದು ಶಿವಗಿರಿ ಮಠದ ಸ್ವಾಮೀಜಿ ಸ್ಥೈರ್ಯ ತುಂಬಿದರು.ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವಗಿರಿ ಮಠದ ಸ್ವಾಮೀಜಿ, 'ಸರ್ವಸಂಗ ಪರಿತ್ಯಾಗಿಗಳಾದ ನಮಗೇ ಇವರ ಕುಟುಂಬದ ಸ್ಥಿತಿ ಕಂಡು ಬೇಸರವಾಗುತ್ತದೆ. ಯಾವ ಸಮಾಜದವರಿಗೂ, ಯಾವ ಧರ್ಮದವರಿಗೂ ಇಂತಹ ಸ್ಥಿತಿ ಬರಬಾರದು' ಎಂದರು.