ಸಾಮಾಜಿಕ ಹೋರಾಟಗಾರ ದಿನೇಶ್ ಕೆ.ಭಟ್, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಆಡಳಿತ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಊರಿನ ಪ್ರಮುಖರಾದ ಗಂಗಾಧರ ಭಟ್ ಪುಚ್ಚಪ್ಪಾಡಿ, ಸ್ಥಳದಾನಿ ಸತ್ಯನಾರಾಯಣ ಭಟ್ ಮಾತೃಮಜಲು, ಗ್ರಾಮ ಪಂಚಾಯತಿ ಸದಸ್ಯರಾದದ ಎಂ.ಕೆ. ಶಾರದಾ ಮುತ್ಲಾಜೆ, ಲತಾಕುಮಾರಿ ಆಜಡ್ಕ, ವಸಂತ ಮೊಗ್ರ, ಭರತ್ ಕೆ.ವಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಶಿಕ್ಷಕ ಉದಯ, ನಿವೃತ್ತ ಶಿಕ್ಷಕ ಗುರವ ಮಾಸ್ತರ್, ಬಿ.ಸಿ. ಚೋಮ ಇದ್ದರು. ಕಾಲುಸಂಕಕ್ಕೆ ನಿರಂತರ ಶ್ರಮ ವಹಿಸಿದ ಯುವಕರನ್ನು ಗುರುತಿಸಲಾಯಿತು.