’ರಾಜ್ಯದ 32 ತಾಲ್ಲೂಕುಗಳಲ್ಲಿ ಶೌರ್ಯ ವಿಪತ್ತು ನಿರ್ವಹಣ ಘಟಕಗಳನ್ನು ಈಗಾಗಲೆ ಪ್ರಾರಂಭಿಸಲಾಗಿದೆ. 270 ಸಂಯೋಜಕರು ಹಾಗೂ 2,780 ಸ್ವಯಂ ಸೇವಕರಿಗೆ ತರಬೇತಿ ನೀಡಿದ್ದು ಸ್ಥಳೀಯವಾಗಿ ಯಾವುದೇ ವಿಕೋಪ, ಅಪಘಾತ ಸಂಭವಿಸಿದಾಗ ಅವರು ಸದಾ ಸೇವೆಗೆ ಸಿದ್ಧದರಾಗಿದ್ದಾರೆ’ ಎಂದು ಪ್ರಾದೇಶಿಕ ನಿರ್ದೇಶಕ ವಿವೇಕ್ ತಿಳಿಸಿದರು.