ಮುಂದೆ ಯಾರು ಮುಖ್ಯಮಂತ್ರಿಯಾಗುತ್ತಾರೆ, ಉಪಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಬಗ್ಗೆ ಈಗ ಯೋಚಿಸಿಲ್ಲ. ಈ ಸರ್ಕಾರವನ್ನು ಕಿತ್ತೊಗೆಯುವುದಷ್ಟೇ ಸದ್ಯದ ಗುರಿಯಾಗಿದೆ. ಆಪರೇಶನ್ ಕಮಲಕ್ಕಾಗಿ ವೆಚ್ಚ ಮಾಡಿದ ಹಣವನ್ನು ತುಂಬಿಸಿಕೊಳ್ಳಲು, ಉಪ ಚುನಾವಣೆಯ ಖರ್ಚನ್ನು ಬರಿಸಲು ಆಡಳಿತವನ್ನು ಬಳಸಿಕೊಳ್ಳುವುದು ಬಿಟ್ಟರೆ ಬೇರೇನನ್ನೂ ಈ ಸರ್ಕಾರ ಮಾಡಿಲ್ಲ. ಆಡಳಿತ ಸತ್ತೋಗಿದೆ ಎಂದು ಹೇಳಿದರು.