ಮಳೆಗಾಲದಲ್ಲೂ ನಿಯಂತ್ರಣಕ್ಕೆ ಬಾರದ ನುಸಿ; ಆತಂಕದಲ್ಲಿ ಬೆಳೆಗಾರರು
ಡಿ. ಶ್ರೀನಿವಾಸ್
Published : 31 ಮೇ 2024, 6:32 IST
Last Updated : 31 ಮೇ 2024, 6:32 IST
ಫಾಲೋ ಮಾಡಿ
Comments
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಬೆಳೆಗಾರ ಎಚ್.ಟಿ. ನಾಗರಾಜ್ ಅವರ ಅಡಿಕೆ ಸಸಿಯ ಎಲೆಗಳು ಕೆಂಪುನುಸಿ ಭಾದೆಯಿಂದ ಒಣಗುತ್ತಿರುವುದು
ಬೇಸಿಗೆಯಲ್ಲಿ ರೆಡ್ ಮೈಟ್ ಅಥವಾ ಕೆಂಪುನುಸಿ ಬಾಧೆ ಕಾಣಸಿಕೊಳ್ಳುತ್ತದೆ. ಸಣ್ಣ ಗಿಡಗಳಲ್ಲಿ ತೀವ್ರವಾಗಿರುತ್ತದೆ. ಅಡಿಕೆ ಎಲೆಯ ಹಿಂಭಾಗದಲ್ಲಿ ಇದ್ದು ರಸವನ್ನು ಹೀರುತ್ತವೆ. ವ್ಯಾಪಕವಾಗಿ ಮಳೆ ಬಿದ್ದಲ್ಲಿ ನಿಯಂತ್ರಣಕ್ಕೆ ಬರುತ್ತದೆ