ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಜಗಳೂರು: ಕೆಂಪುನುಸಿ ಬಾಧೆಗೆ ಒಣಗುತ್ತಿರುವ ಅಡಿಕೆ ತೋಟ

ಮಳೆಗಾಲದಲ್ಲೂ ನಿಯಂತ್ರಣಕ್ಕೆ ಬಾರದ ನುಸಿ; ಆತಂಕದಲ್ಲಿ ಬೆಳೆಗಾರರು
ಡಿ. ಶ್ರೀನಿವಾಸ್
Published : 31 ಮೇ 2024, 6:32 IST
Last Updated : 31 ಮೇ 2024, 6:32 IST
ಫಾಲೋ ಮಾಡಿ
Comments
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಬೆಳೆಗಾರ ಎಚ್.ಟಿ. ನಾಗರಾಜ್ ಅವರ ಅಡಿಕೆ ಸಸಿಯ ಎಲೆಗಳು ಕೆಂಪುನುಸಿ ಭಾದೆಯಿಂದ ಒಣಗುತ್ತಿರುವುದು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಬೆಳೆಗಾರ ಎಚ್.ಟಿ. ನಾಗರಾಜ್ ಅವರ ಅಡಿಕೆ ಸಸಿಯ ಎಲೆಗಳು ಕೆಂಪುನುಸಿ ಭಾದೆಯಿಂದ ಒಣಗುತ್ತಿರುವುದು
ಬೇಸಿಗೆಯಲ್ಲಿ ರೆಡ್ ಮೈಟ್ ಅಥವಾ ಕೆಂಪುನುಸಿ ಬಾಧೆ ಕಾಣಸಿಕೊಳ್ಳುತ್ತದೆ. ಸಣ್ಣ ಗಿಡಗಳಲ್ಲಿ ತೀವ್ರವಾಗಿರುತ್ತದೆ. ಅಡಿಕೆ ಎಲೆಯ ಹಿಂಭಾಗದಲ್ಲಿ ಇದ್ದು ರಸವನ್ನು ಹೀರುತ್ತವೆ. ವ್ಯಾಪಕವಾಗಿ ಮಳೆ ಬಿದ್ದಲ್ಲಿ ನಿಯಂತ್ರಣಕ್ಕೆ ಬರುತ್ತದೆ
ಪ್ರಭುಶಂಕರ್ ಹಿರಿಯ ತೊಟಗಾರಿಕೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT