‘ಶಾಖೆಯಲ್ಲಿದ್ದ ವ್ಯವಸ್ಥಾಪಕರು ವರ್ಗಾವಣೆಯಾಗಿದ್ದು, ಆ ಸ್ಥಾನಕ್ಕೆ ಬೇರೊಬ್ಬರನ್ನು ಶೀಘ್ರ ನೇಮಿಸಬೇಕು. ಜೊತೆಗೆ ಹಣ ಪಾವತಿ ಹಾಗೂ ಹಣ ಬಿಡಿಸಿಕೊಳ್ಳಲು ಒಂದೇ ಕೌಂಟರ್ ಬಳಸಲಾಗುತ್ತಿದೆ. ಶಾಖೆಯಲ್ಲಿ ತ್ವರಿತವಾಗಿ ಎರಡು ಕೌಂಟರ್ ತೆರೆಯಬೇಕು. ಆಗ ಜನಸಂದಣಿ ಕೊಂಚ ತಗ್ಗಲಿದೆ. ಶೀಘ್ರ ಈ ಕೆಲಸಗಳನ್ನು ಮಾಡುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಿದೆ’ ಎಂದು ಲಕ್ಷ್ಮಣ್ ಮನವಿ ಮಾಡಿದ್ದಾರೆ.