ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಹಾನಗರಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ, ಮುಖಂಡರಾದ ಗೋವಿಂದರಾಜ್, ಮಾಲತೇಶ್, ಯರಿ ಸ್ವಾಮಿ, ಧನುಷ್, ಶ್ರೀನಿವಾಸ್, ನಂದೀಶ್, ಕೋಗಿಲೆ ಪರಶುರಾಮ, ಟಿಂಕರ್ ಮಂಜಣ್ಣ, ಸಂದೇಶ, ರಾಮಚಂದ್ರ, ಹಿಡೆಂಬಿ ಪರಶುರಾಮ, ವೆಂಕಟೇಶ, ರವಿ ದೇಸಾಯಿ, ಶ್ರೀನಿವಾಸ ಕಾಟೆ, ಗಣೇಶ್ ತಾಳದಾರ, ಪ್ರವೀಣ್ ಜಾಧವ್, ವಿನಯ್ ಇದ್ದರು.