‘ಮೇ 20ರವರೆಗೆ ಕರ್ತವ್ಯ ನಿರ್ವಹಿಸಲಿದ್ದೇವೆ. ಕರ್ನಾಟಕದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಶಾಂತಿ ನೆಲೆಸಿದೆ. ಚುನಾವಣೆಯಲ್ಲಿ ಸಣ್ಣ-ಪುಟ್ಟ ಗಲಭೆಗಳನ್ನು ಹೊರತುಪಡಿಸಿ ಸುಗಮ ಮತದಾನ ನಡೆಯಿತು. ಗ್ರಾಮದ ಜನರು ಶಾಂತಿಪ್ರಿಯರು, ಸ್ನೇಹಿಗಳು, ಭಾಷೆ ತೊಡಕು ಬಿಟ್ಟರೆ ಸಮಯವನ್ನು ಚೆನ್ನಾಗಿ ಕಳೆದೆವು’ ಎಂದು ಯೋಧ ಬಿ.ಎಸ್. ಬಲಿಯಾನ್ ತಿಳಿಸಿದರು.