ಇಲ್ಲಿ ನಡೆದ ಭಾರತ್ ಬಚಾವೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಎರಡು ವೈರೆಸ್ ನಿಂದ ಖಜಾನೆ ಖಾಲಿಯಾಗಿ ಷೇರು ಪೇಟೆ ಮುಳುಗಿ ಹೋಗಿವೆ.ಗೃಹ ಸಚಿವ ಅಮಿತ್ ಶಾ ನಿನ್ನೆ ರಾಜ್ಯಸಭೆಯಲ್ಲಿ ಪೌರತ್ವದ ಬಗ್ಗೆ ಒಂದು ಹೆಜ್ಜೆ ಕೆಳಗೆ ಇಳಿದಿದ್ದಾರೆ.ಪೌರತ್ವಕ್ಕೆ ಈಗ ಪತ್ರ ತೋರಿಸಬೇಕಿಲ್ಲ, ಎಲ್ಲೂ ಅಡ್ಡಿ ಮಾಡೋಲ್ಲ ಎಂದಿದ್ದಾರೆ.ಇಷ್ಟು ದಿನ ಬೇಕಿತ್ತಾ ಇದನ್ನು ಮಾಡೋಕೆ’ ಎಂದು ಪ್ರಶ್ನಿಸಿದರು.