ಉಪಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ, ನಿರ್ದೇಶಕರಾದ ಡಾ.ಎಂ.ಜಿ. ಈಶ್ವರಪ್ಪ, ಡಾ.ಬಿ.ಎಸ್. ರೆಡ್ಡಿ, ಡಾ. ಶಂಷದ್ ಬೇಗಂ, ಡಾ. ಬಿ.ಪೂರ್ಣಿಮಾ, ಡಾ. ಕೆ. ಹನುಮಂತಪ್ಪ, ಡಾ. ಎಚ್. ಶಿವಪ್ಪ, ಡಾ.ಎ. ಅರುಣಕುಮಾರ್, ಡಾ.ಸಿ.ವೈ. ಸಂದರ್ಶನ್, ಡಾ.ಎಂ.ಎಂ. ಲಿಂಗರಾಜ, ಕೆ.ಬೊಮ್ಮಣ್ಣ, ಕೆ.ಎಸ್. ವೀರೇಶ್, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ.ವಿ. ಶಂಕರ್, ವ್ಯವಸ್ಥಾಪಕರಾದ ಜಿ.ಒ. ಶಂಕರಪ್ಪ, ಬಿ.ಜಿ. ಬಸವರಾಜಪ್ಪ, ಎಂ. ಬಸವರಾಜ್, ಶೋಭಾ ಪಾಟೀಲ್, ಕೆ.ಎಂ. ಲಿಂಗೇಶ್, ರವಿಶಂಕರ್ ಡಿ.ಜಿ., ಮಂಜುನಾಥ ಪಾಟೀಲ್, ಪ್ರಸನ್ನ ಎಂ. ಎಸ್., ರವೀಂದ್ರ ಸಿ.ಎಸ್. ಅವರೂ ಇದ್ದರು.