ಅಡುಗೆ ತಯಾರಿಸಲು 300–400 ಜನ ಬಾಣಸಿಗರು ಇದ್ದು ಊಟಕ್ಕಾಗಿ 100 ಕೌಂಟರ್ಗಳನ್ನು ತೆರೆಯಲಾಗಿದೆ. ಊಟ ಮಾಡಲು ವಿಶಾಲ ಜಾಗವಿದೆಅಣಬೇರು ರಾಜಣ್ಣ ಮಹಾಸಭಾದ ಉಪಾಧ್ಯಕ್ಷ
106 ವರ್ಷಗಳ ಬಳಿಕ ದಾವರಣಗೆರೆಯಲ್ಲಿ ವೀರಶೈವ–ಲಿಂಗಾಯತ ಮಹಾ ಅಧಿವೇಶನ ನಡೆಯುತ್ತಿದ್ದು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. 2 ಸಾವಿರ ಸ್ವಯಂ ಸೇವಕರು ಕೆಲಸ ನಿರ್ವಹಿಸುತ್ತಿದ್ದಾರೆ.ದೇವರಮನೆ ಶಿವಕುಮಾರ್ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.