ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ: ಅವ್ಯವಸ್ಥೆಯ ತಾಣ; ಖಾಸಗಿ ಬಸ್ ನಿಲ್ದಾಣ

ಮಹಾನಗರ ಪಾಲಿಕೆಯಿಂದ ಸಂಪೂರ್ಣ ಕಡೆಗಣನೆ; ನಿರ್ವಹಣೆಯ ಕೊರತೆ, ಸ್ವಚ್ಛತೆಯೇ ಮಾಯ!
Published : 28 ಜನವರಿ 2026, 5:57 IST
Last Updated : 28 ಜನವರಿ 2026, 5:57 IST
ಫಾಲೋ ಮಾಡಿ
Comments
ಮೂಲೆಯೊಂದರಲ್ಲಿ ಕಂಡು ಬಂದ ಕಟ್ಟಡದ ತ್ಯಾಜ್ಯ
ಮೂಲೆಯೊಂದರಲ್ಲಿ ಕಂಡು ಬಂದ ಕಟ್ಟಡದ ತ್ಯಾಜ್ಯ
ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಖಾಸಗಿ ಬಸ್ ನಿಲ್ದಾಣ ಕಟ್ಟಡದ ನಿರ್ವಹಣೆಗೆ ಯಾರೊಬ್ಬರೂ ಇಲ್ಲದಿರುವುದು ಬೇಸರದ ಸಂಗತಿ. ಸ್ವಚ್ಛ ಭಾರತ್ ಅಭಿಯಾನಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ
– ಸುರೇಶ್ ಎಂ.ಎಚ್., ಪ್ರಯಾಣಿಕ
ಬಸ್ ನಿಲ್ದಾಣದ ಮೆಟ್ಟಿಲುಗಳ ಬಳಿ ಗುಟ್ಕಾ ಉಗುಳಿರುವುದು
ಬಸ್ ನಿಲ್ದಾಣದ ಮೆಟ್ಟಿಲುಗಳ ಬಳಿ ಗುಟ್ಕಾ ಉಗುಳಿರುವುದು
ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿನ ಅಂಗಡಿಗಳ ಮುಂಭಾಗ ತ್ಯಾಜ್ಯ ಬಿದ್ದಿರುವುದು
ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿನ ಅಂಗಡಿಗಳ ಮುಂಭಾಗ ತ್ಯಾಜ್ಯ ಬಿದ್ದಿರುವುದು
ಮಕ್ಕಳ ಆರೈಕೆ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳನ್ನು ತುಂಬಿರುವುದು
ಮಕ್ಕಳ ಆರೈಕೆ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳನ್ನು ತುಂಬಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT