ಮಲೇಬೆನ್ನೂರು ಪಟ್ಟಣದ ಕಸವನ್ನು ನಮ್ಮೂರಿನ ಗುಡ್ಡದಲ್ಲಿ ತಂದು ಹಾಕಬೇಡಿ. ನಿಮ್ಮ ಊರಿನಲ್ಲಿ ಗೋಮಾಳ ಇಲ್ಲವೇ
ರಂಗನಾಥ್ ಕೊಮಾರನಹಳ್ಳಿ ಗ್ರಾಮಸ್ಥ
ತಹಶೀಲ್ದಾರ್ ಸ್ಪಷ್ಟನೆ
ಸರ್ವೇ ಸಂಖ್ಯೆ 59ರಲ್ಲಿರುವ 107.24 ಎಕರೆ ಜಮೀನಿನ ಪೈಕಿ 42.31 ಎಕರೆಯು ರೈತರಿಗೆ ಮಂಜೂರಾಗಿದೆ. 18 ಜನರು ಬಗರ್ ಹುಕುಂ ಪಹಣಿ ನೀಡಲು ಅರ್ಜಿ ಸಲ್ಲಿಸಿದ್ದರು. ಎಲ್ಲ ಅರ್ಜಿ ವಜಾ ಆಗಿವೆ. ಜಿಲ್ಲಾಧಿಕಾರಿಗಳ ಆದೇಶದಂತೆ 2 ಎಕರೆ 20 ಗುಂಟೆ ಜಮೀನನ್ನು ಮಲೇಬೆನ್ನೂರು ಪುರಸಭೆ ಹೆಸರಿಗೆ ಮಾಡಲಾಗಿದೆ ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದರು.