ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಘನತ್ಯಾಜ್ಯ ನಿರ್ವಹಣಾ ಘಟಕ: ಜಮೀನು ಸ್ವಾಧೀನಕ್ಕೆ ರೈತರ ವಿರೋಧ

Published : 10 ಆಗಸ್ಟ್ 2023, 15:21 IST
Last Updated : 10 ಆಗಸ್ಟ್ 2023, 15:21 IST
ಫಾಲೋ ಮಾಡಿ
Comments
ಮಲೇಬೆನ್ನೂರು ಪಟ್ಟಣದ ಕಸವನ್ನು ನಮ್ಮೂರಿನ ಗುಡ್ಡದಲ್ಲಿ ತಂದು ಹಾಕಬೇಡಿ. ನಿಮ್ಮ ಊರಿನಲ್ಲಿ ಗೋಮಾಳ ಇಲ್ಲವೇ
ರಂಗನಾಥ್ ಕೊಮಾರನಹಳ್ಳಿ ಗ್ರಾಮಸ್ಥ
ತಹಶೀಲ್ದಾರ್ ಸ್ಪಷ್ಟನೆ
ಸರ್ವೇ ಸಂಖ್ಯೆ 59ರಲ್ಲಿರುವ 107.24 ಎಕರೆ ಜಮೀನಿನ ಪೈಕಿ 42.31 ಎಕರೆಯು ರೈತರಿಗೆ ಮಂಜೂರಾಗಿದೆ. 18 ಜನರು ಬಗರ್ ಹುಕುಂ ಪಹಣಿ ನೀಡಲು ಅರ್ಜಿ ಸಲ್ಲಿಸಿದ್ದರು. ಎಲ್ಲ ಅರ್ಜಿ ವಜಾ ಆಗಿವೆ. ಜಿಲ್ಲಾಧಿಕಾರಿಗಳ ಆದೇಶದಂತೆ 2 ಎಕರೆ 20 ಗುಂಟೆ ಜಮೀನನ್ನು ಮಲೇಬೆನ್ನೂರು ಪುರಸಭೆ ಹೆಸರಿಗೆ ಮಾಡಲಾಗಿದೆ ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT