ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ಭತ್ತದ ದರ ಕುಸಿತ, ತಂತ್ರಾಂಶದ ಹೊಡೆತ

ಕ್ವಿಂಟಲ್‌ಗೆ ₹ 2,000 ಆಸುಪಾಸಿನಲ್ಲಿ ಮಾರಾಟ; ಖರೀದಿ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆ
Published : 28 ಮೇ 2025, 5:16 IST
Last Updated : 28 ಮೇ 2025, 5:16 IST
ಫಾಲೋ ಮಾಡಿ
Comments
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಸಮೀಪದ ಜಮೀನೊಂದರಲ್ಲಿ ಮಳೆಯ ಕಾರಣಕ್ಕೆ ಭತ್ತವನ್ನು ಕಟಾವು ಮಾಡಲಾಗದೇ ಯಂತ್ರವನ್ನು ನಿಲ್ಲಿಸಿರುವುದು
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಸಮೀಪದ ಜಮೀನೊಂದರಲ್ಲಿ ಮಳೆಯ ಕಾರಣಕ್ಕೆ ಭತ್ತವನ್ನು ಕಟಾವು ಮಾಡಲಾಗದೇ ಯಂತ್ರವನ್ನು ನಿಲ್ಲಿಸಿರುವುದು
ಫ್ರೂಟ್ಸ್‌ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ಆದೇಶಿಸಿದ್ದು ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಬೆಂಬಲ ಬೆಲೆ ಅಡಿ ನೋಂದಣಿ ಹಾಗೂ ಖರೀದಿ ದಿನಾಂಕವನ್ನೂ ವಿಸ್ತರಿಸಲು ಸರ್ಕಾರವನ್ನು ಕೋರಲಾಗಿದೆ
ಸಿದ್ರಾಮ ಮರಿಹಾಳ್ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಭತ್ತವನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಮುಚ್ಚಿಟ್ಟರೆ ಕಾವು ಬಂದು ಮೊಳಕೆಯೊಡೆಯುತ್ತಿದೆ. ಮಾರಾಟ ಮಾಡಲು ಉತ್ತಮ ದರವೂ ಸಿಗುತ್ತಿಲ್ಲ. ರೈತರ ಬದುಕು ಅತಂತ್ರವಾಗಿದ್ದು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಳ್ಳಲಿ
ಕೊಳೇನಹಳ್ಳಿ ಬಿ.ಎಂ.ಸತೀಶ್ ರೈತ ಮುಖಂಡ
ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ದಪ್ಪ ಭತ್ತ ₹ 2200 ರಿಂದ ₹ 2300 ಶ್ರೀರಾಮ ಸೋನಾ ₹ 2300 ರಿಂದ ₹ 2400 ಸೋನಾ ಮಸೂರಿ ₹ 1900ರಿಂದ ₹ 1975ರಂತೆ ಮಾರಾಟವಾಗುತ್ತಿದೆ
ದೊಗ್ಗಳ್ಳಿ ಬಸವರಾಜ್ ಎಪಿಎಂಸಿ ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT