ಪ್ರಾಥಮಿಕ ಮುಖ್ಯ ಶಿಕ್ಷಕ ಜಿ.ಆರ್. ರಾಘವೇಂದ್ರ ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಉಮಾದೇವಿ, ಎಸ್ಡಿಎಂಸಿ ಅಧ್ಯಕ್ಷ ಬಿ.ಎನ್. ಲೋಕೇಶ್, ಮಾಜಿ ಅಧ್ಯಕ್ಷ ಜಯಣ್ಣ, ಸಿಆರ್ಪಿ ಪ್ರಕಾಶ್ ಗೌಡ್ರು, ಲಂಕೆಪ್ಪರ ಹನುಮಂತಪ್ಪ, ಸೋಮಣ್ಣ, ನಿವೃತ್ತ ಶಿಕ್ಷಕ ಗುರುಮೂರ್ತಿ, ಶಿವಲಿಂಗಪ್ಪ, ಎಚ್.ಎಸ್. ಮೋಹನ್ ಕುಮಾರ್, ಎಂ.ಜಿ. ಲತಾ, ನಿಂಗಮ್ಮ, ಡಿ. ಭಾಗ್ಯಮ್ಮ, ಕೆ.ಎಂ. ಮಲ್ಲಿಕಾರ್ಜುನಪ್ಪ, ಜಿ.ಪಿ.ಟಿ ಸಮೀರಾ ಬಾನು, ಎಸ್.ಭಾಗ್ಯಭಾರತಿ ಅವರೂ ಇದ್ದರು.