ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್, ಉಪಾಧ್ಯಕ್ಷೆ ರಂಜಿತಾ ವಡ್ಡಿಚನ್ನಪ್ಪ, ಪುರಸಭಾ ಸದಸ್ಯರಾದ ರಂಗನಾಥ್, ಬಾಬು ಹೋಬಳದರ್, ಬಿಜೆಪಿ ಮುಖಂಡರಾದ ಸುರೇಶ್ ಬಿಸಾಟಿ, ಆರ್ಎಸ್ಎಸ್ ಮುಖಂಡರಾದ ಎಚ್.ಎಂ. ಅರುಣ್ಕುಮಾರ್, ಮುಖಂಡರಾದ ಎಂ.ಆರ್. ಮಹೇಶ್, ಬಿಂಬಾ ಮಂಜುನಾಥ್, ತಾಲ್ಲೂಕು ಕನಕ ಮಹಿಳಾ ವೇದಿಕೆಯ ಪಂಕಜಾ ಅರುಣ್ಕುಮಾರ್, ಸೌಮ್ಯ, ಎಸ್.ಆರ್. ಹೇಮಾ ಹಾಜರಿದ್ದರು.